ಕುಮಟಾ:
ಬಾಡ ಜಾತ್ರೆ ಮುಗಿಸಿ ಪುನಃ ಮುರುಡೇಶ್ವರಕ್ಕೆ ಹೋಗುತ್ತಿರುವಾಗ ಕಡಲೆ ಶಾಲೆ ಬಳಿ ಬೈಕ ಬೈಕ ಢಿಕ್ಕಿ ಮಾಡಿಕೊಂಡಿದ್ದಾರೆ ಎರಡು ಬೈಕಗಳು ಮುರುಡೇಶ್ವರದ ಊರಿನವರು ನಾಲ್ಕು ಗೆಳೆಯರು ಸೇರಿ ಬಾಡದ ಜಾತ್ರೆಗೆ ಬಂದ್ದಿದರು ಇದರಲ್ಲಿ ಒಬ್ಬನಿಗೆ ಕಾಲಿಗೆ ಬಲವಾದ ಪೆಟ್ಟಬಿದ್ದಿದೆ ಇವರನ್ನು ತಕ್ಷಣ 108 ವಾಹನದಲ್ಲಿ ಕಡಲೆ ಯುವಕರು ಇವರನ್ನು ಸರಕಾರಿ ಆಸ್ಪತ್ರೆಗೆ ಸೇರಿಸಿದ್ದಾರೆ
Leave a Comment