• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • Story Archives
      • gadgets
      • APPLY LINK
      • Notification

ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ; ಸಾಂಸ್ಕøತೀಕ ಮೆರಗು ನೀಡುವ ಮೂಲಕ ಪಂದ್ಯಾವಳಿಗೆ ಚಾಲನೆ

February 12, 2018 by Yogaraj SK Leave a Comment

ಹಳಿಯಾಳ: ಪಟ್ಟಣದ ಮೋತಿ ಕೆರೆಯ ಕುಸ್ತಿ ಅಖಾಡಾದಲ್ಲಿ ಮೂರು ದಿನಗಳ ನಡೆಯಲಿರುವ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿಗೆ, ಸಾಂಸ್ಕøತೀಕ ಮೆರಗು ನೀಡುವ ಮೂಲಕ ಹಾಗೂ ತಾಲೂಕಿನ ಕೆಕೆ ಹಳ್ಳಿ ಮಠದ ಸುಬ್ರಮಣ್ಯ ಸ್ವಾಮಿ ಅವರು ಪ್ರಥಮ ಸುತ್ತಿನ ಕುಸ್ತಿ ಉಧ್ಘಾಟಿಸುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು.  ಪಟ್ಟಣದ ತುಳಜಾಭವಾನಿ ದೇವಸ್ಥಾನದಿಂದ ಮುಖ್ಯ ಬೀದಿಗಳ ಮುಖಾಂತರ ನಗಾರೆ ವಾದ್ಯವೃಂದದೊಂದಿಗೆ ಕುಸ್ತಿ ಕ್ರೀಡಾ ಜ್ಯೋತಿಯ ಭವ್ಯ ಮೆರವಣಗೆ ಮೂಲಕ  ಅಖಾಡಕ್ಕೆ ತಂದು ಜ್ಯೋತಿ ಬೆಳಗಿಸಲಾಯಿತು.  ದಿ.12 ರವರೆಗೆ ನಡೆಯುವ ಕುಸ್ತಿ ಪಂದ್ಯಾವಳಿಯಲ್ಲಿ 500ಕ್ಕೂ ಹೆಚ್ಚು ಪೈಲ್ವಾನರು ಭಾಗವಹಿಸಿದ್ದು ಪುರುಷರ ಹಾಗೂ ಮಹಿಳೆಯ ವಿಭಾಗವನ್ನು ಸೇರಿಸಿ ಒಟ್ಟೂ 24 ಪ್ರಶಸ್ತಿಗಾಗಿ ಕುಸ್ತಿಗಳು ನಡೆಯಲಿದ್ದು, ಕಳೆದ ಸಾಲಿಗಿಂತ ಈ ಬಾರಿ ಪ್ರಶಸ್ತಿಯ ಮೊತ್ತ ಹೆಚ್ಚಿಸಲಾಗಿದ್ದು, ಒಟ್ಟು ಅಂದಾಜು 13.80ಲಕ್ಷಕ್ಕೂ ಅಧಿಕ ಬಹುಮಾನ ನಿಗದಿಪಡಿಸಲಾಗಿದೆ.  ಶನಿವಾರ ಪುರುಷರ ಹಾಗೂ ಮಹಿಳೆಯರ ವಿಭಾದಲ್ಲಿ  54 ಕೆ.ಜಿ. 50, 46, 42, 38, 35, 32, ಹಾಗೂ 39.ಕೆ.ಜಿ ವಿಭಾಗದಲ್ಲಿ  ವಿಭಾಗದಲ್ಲಿ ಪ್ರಥಮ ಸುತ್ತಿನ ಕುಸ್ತಿಗಳನ್ನು ನಡೆಸಲಾಯಿತು. ಇದರಲ್ಲಿ ಬೆಳಗಾಂವಿ, ಮುಧೋಳ, ಧಾರವಾಡ, ಹುಬ್ಬಳ್ಳಿ, ಬಾಗಲಕೋಟ, ಅಳ್ವಾಸ್ ಮುಡಬಿದ್ರೆ, ಗದಗ, ಕುಸ್ತಿ ಕ್ರೀಡಾ ಪಟುಗಳ ಸೆಣಸಾಟ ನಡೆಯಿತು.   ರಾಷ್ಟ್ರಮಟ್ಟದ ಹಿರಿಯ ವಿಭಾಗದಲ್ಲಿ ಪುರುಷ ಕುಸ್ತಿ ಪಟುಗಳು ತೂಕದಲ್ಲಿ 120 ಕುಸ್ತಿ ಪಟುಗಳು ಅರ್ಹತೆ ಪಡೆದಿದ್ದು ಮಹಾನ್ ಭಾರತ ಕೇಸರಿ 35 ಪುರುಷರು, ಮಹಿಳೆಯರ ವಿಭಾಗದಲ್ಲಿ  ವೀರ ರಾಣಿ ಕಿತ್ತೂರ ಚೆನ್ನಮ್ಮ 18 ಮಹಿಳೆಯರು, ರಾಜ್ಯ ಮಟ್ಟದಲ್ಲಿ ಮಹಿಳೆಯರ ವಿಭಾಗದಲ್ಲಿ 70 ಮಹಿಳಾ ಪಟುಗಳು ಅರ್ಹತೆ ಪಡೆದಿದ್ದು ಬಿರುದು ಹಾಗೂ ನಗದು ಬಹುಮಾಗಳಿಗೆ ಸೆಣೆಸಾಟ ನಡೆಸಲಿದ್ದಾರೆ.  ಪುರಸಭೆ ಅಧ್ಯಕ್ಷ ಶಂಕರ ಬೆಳಗಾಂವಕರ, ಯಶ್ವಂತ ಸ್ವಾಮಿ, ಪ್ರಕಾಶ ಕಮ್ಮಾರ, ಮಾನಗೆ ಇತರರು ಇದ್ದರು.

watermarked 11 hly 2

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Haliyal News Tagged With: ಅಳ್ವಾಸ್ ಮುಡಬಿದ್ರೆ, ಕುಸ್ತಿ ಅಖಾಡಾ, ಕುಸ್ತಿ ಕ್ರೀಡಾ ಜ್ಯೋತಿಯ ಭವ್ಯ ಮೆರವಣಗೆ, ಕುಸ್ತಿ ಕ್ರೀಡಾ ಪಟುಗಳ ಸೆಣಸಾಟ, ಕೆಕೆ ಹಳ್ಳಿ ಮಠದ ಸುಬ್ರಮಣ್ಯ ಸ್ವಾಮಿ, ಗದಗ, ದಿ.12 ರವರೆಗೆ, ಧಾರವಾಡ, ನಡೆಯುವ ಕುಸ್ತಿ ಪಂದ್ಯಾವಳಿ, ನೀಡುವ ಮೂಲಕ, ಪಂದ್ಯಾವಳಿಗೆ ಚಾಲನೆ, ಬಾಗಲಕೋಟ, ಬಾರಿ ಪ್ರಶಸ್ತಿಯ ಮೊತ್ತ, ಬೆಳಗಾವಿ, ಮುಧೋಳ, ರಾಜ್ಯ, ರಾಷ್ಟ್ರ ಮಟ್ಟದ ಕುಸ್ತಿ, ರಾಷ್ಟ್ರ ಮಟ್ಟದ ಕುಸ್ತಿ ಪಂದ್ಯಾವಳಿ, ಸಾಂಸ್ಕøತೀಕ ಮೆರಗು, ಹುಬ್ಬಳ್ಳಿ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Olive Ridley Turtles Honavar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

10th ಪದವಿ ಆದವರಿಗೆ 38480 ಹುದ್ದೆಗಳ ಬೃಹತ್  ನೇಮಕಾತಿ EMRS Recruitment 2023

June 6, 2023 By Sachin Hegde

ಗ್ರಾಮ ಒನ್ ಕೇಂದ್ರ ಆರಂಭಕ್ಕೆ ಅರ್ಜಿ ಆಹ್ವಾನ 2023

June 5, 2023 By Sachin Hegde

ವೈಜ್ಞಾನಿಕ ಹೈನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

June 4, 2023 By Sachin Hegde

ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ವಿದ್ಯಾರ್ಥಿನಿಲಯಗಳ ಪ್ರವೇಶಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನ

June 4, 2023 By Sachin Hegde

ವಿವಿಧ ಹುದ್ದೆಗಳಿಗೆ ನೇಮಕಾತಿ 

June 4, 2023 By Sachin Hegde

KRIDE ನೇಮಕಾತಿ 2023

June 2, 2023 By Sachin Hegde

© 2023 Canara Buzz · Contributors · Privacy Policy · Terms & Conditions · Member of Digital Avatar

 

Loading Comments...