
ಜೋಯಿಡಾ ತಾಲೂಕಿನ ರಾಮನಗರ ಬಾಗದ ಅಸು ಗ್ರಾಮದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ
ಮಾಜಿ ಶಾಸಕ ಸುನೀಲ ವಿ.ಹೆಗಡೆ , ರಾಮನಗರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶಿವಾಜಿ ದೇಸಾಯಿ ಜೋಯಿಡಾ ತಾಲೂಕ ಪಂಚಾಯತ್ ಸದಸ್ಯ ಗುಜ್ಜರ ಪ್ರಮುಖ ರಾದ ಮಂಜುನಾಥ್ ಪಂಡಿತ ,ವಾಸುದೇವ ಪೂಜಾರಿ ,ಸಂತಾನ ಸಾವಂತ ,ಸಂತೋಷ ಘಟಕಾಂಬ್ಳೆ ರಮೇಶ ನಾಯ್ಕ್ ಅವರು
ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು.



Leave a Comment