• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಪದವೀಧರ ಮತಕ್ಷೇತ್ರz ಚುನಾವಣೆ ಕಾಂಗ್ರೇಸ್ ಅಭ್ಯರ್ಥಿ ಡಾ. ಕುಬೇರಪ್ಪ ಗೆಲುವು ನಿಶ್ಚಿತ

January 11, 2020 by Vishwanath Shetty Leave a Comment

watermarked IMG 20200111 WA0104

ಹೊನ್ನಾವರ : ಬರುವ ಜೂನ್ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೇತ್ರz Àಚುನಾವಣೆಯಲ್ಲಿ ಈ ಬಾರಿ ಕಾಂಗ್ರೇಸ್ ಅಭ್ಯರ್ಥಿ ಡಾ. ಕುಬೇರಪ್ಪನವರ ಗೆಲುವು ನಿಶ್ಚಿತ ಎಂದು À ಹೊನ್ನಾವರ ಬ್ಲಾಕ್‍ನ ಅಧ್ಯಕ್ಷ ಜಗದೀಪ ತೆಂಗೇರಿ ತಿಳಿಸಿದ್ದಾರೆ.
ಅವರು ಇಂದು ಕಾಂಗ್ರೇಸ್ ಪಕ್ಷದ ಕಛೇರಿಯಲ್ಲಿ ಪಕ್ಷದ ಅಭ್ಯರ್ಥಿ ಡಾ. ಕುಬೇರಪ್ಪ ಅವರ ಪರವಾಗಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ನಾಲ್ಕು ತಿಂಗಳ ಹಿಂದೆ ಈ ಕ್ಷೇತ್ರಕ್ಕೆ ಸಂಬಂಧಿಸಿದ ಚುನಾವಣಾ ಪ್ರಕ್ರಿಯೆಯ ಅಧಿಸೂಚನೆ ಹೊರಡಿಸದಾಗಿನಿಂದ ಇಲ್ಲಿಯವರೆಗೂ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಹಾಗೂ ನಮ್ಮ ಪಕ್ಷದ ತಳಮಟ್ಟದ ಕಾರ್ಯಕರ್ತರು ನಿರಂತರವಾಗಿ ಪದವೀಧರ ನೊಂದಣಿ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಹಳ ವ್ಯವಸ್ಥಿತನಾಗಿ ಪದವೀಧರರ ನೊಂದಣಿ ಹಾಗೂ ಶಾಲಾ, ಕಾಲೇಜುಗಳು, ಸೊಸೈಟಿಗಳು, ಬ್ಯಾಂಕುಗಳು, ಹಾಗೂ ಇತರ ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ಪ್ರಚಾರ ಕೈಗೊಳ್ಳಲಾಗಿದೆ. ಕಳೆದ ಎರಡು ದಿನಗಳಿಂದ ಹೊನ್ನಾವರ ತಾಲೂಕಿನ ಶಾಲಾ, ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳಲ್ಲಿನ ಮತದಾರರನ್ನು ಭೇಟಿಯಾಗಿ ಮತಯಾಚಿಸಿದ್ದು, ಮತದಾರರು ಅತ್ಯಂತ ಹುರುಪಿನಿಂದ ಈ ಬಾರಿ ಡಾ. ಕುಬೇರಪ್ಪನವರನ್ನು ಬೆಂಬಲಿಸುತ್ತಿರುವುದನ್ನು ಗಮನಿಸಿದರೆ ಅವರ ಹೆಲುವು ನಿಶ್ಚಿತವೆಂದು ಜಗದೀಪ ತೆಂಗೇರಿ ಪುನರುಚ್ಚರಿಸಿದರು.

IMG 20191213 WA0004


ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದ ಅಭ್ಯರ್ಥಿ ಡಾ. ಕುಬೇರಪ್ಪ ಮಾತನಾಡಿ, ನಾನು ಈ ಕ್ಷೇತ್ರಕ್ಕೆ ಹೊಸಬನಲ್ಲ. ಈಗಾಗಲೇ ಮೂರುಬಾರಿ ಶಿಕ್ಷಕರ ಕ್ಷೇತ್ರಕ್ಕೆ ಸ್ಪರ್ಥಿಸಿದು,್ದ ಕ್ಷೇತ್ರದ ಉದ್ದಗಲಕ್ಕೂ ಹಲವಾರು ಬಾರಿ ಸುತ್ತಾಡಿದ್ದು ಎಲ್ಲ ಮತದಾರರು ನನಗೆ ವೈಯಕ್ತಿPವಾಗಿ ನನಗೆ ಪರಿಚಯದವರಾಗಿದ್ದಾರೆ. ನನಗೆ ಅಧಿಕಾರವಿಲ್ಲದಿದ್ದರೂ ಉತ್ತರ ಕನ್ನಡ ಜಿಲ್ಲೆಯ ಅನೇಕ ಜನರಿಗೆ ಹಾಗೂ ಶಿಕ್ಷಕರಿಗೆ ನೂರಾರು ಕೆಲಸ ಮಾಡಿಸಿಕೊಟ್ಟಿದ್ದೇನೆ. ಹಾಗೂ ಇಡೀ ಸಮುದಾಯಕ್ಕೆ ಉಪಯೋಗವಾಗುವ ಹಲವಾರು ಕೆಲಸಗಳನ್ನು ಮಾಡಿದ್ದು ಮತದಾರರು ಇದನ್ನು ಗೌರವದಿಂದ ಸ್ಮರಣೆ ಮಾಡುತ್ತಿದ್ದಾರೆ. ಮತದಾರರನ್ನು ಭೇಟಿಯಾದಾಗ ಅವರ ತೃಪ್ತಿ ವ್ಯಕ್ತಪಡಿಸಿದ್ದು ಅವರೆಲ್ಲರ ಬೆಂಬಲ ನನಗೇ ಸಿಗುತ್ತಿದ್ದು ಈ ಬಾರಿ ನನ್ನ ಗೆಲುವು ನಿಶ್ಛಿತವೆಂದು ಹೇಳಿದ್ದಾರೆ.

watermarked 20200111 131447
         ಮುಂದುವರಿದು ಮಾತನಾಡಿದ ಡಾ . ಕುಬೇರಪ್ಪ  ಪದವೀಧರ Àಕ್ಷೇತ್ರಕ್ಕೂ ನನ್ನಂತ ಒಬ್ಬ  ಅನುಭವೀ ಶಿಕ್ಷಕ ಆಯ್ಕೆಯಾಗುವುದರಿಂದ, ಶಿಕ್ಷಣ ಹಾಗೂ ಶಿಕ್ಷಕ ಕ್ಷೇತ್ರದ  ಹಲವಾರು ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಮತದಾರರಿಗೆ ಮೇಲಿಂದ ಮೇಲೆ ಸಂಪರ್ಕದಲ್ಲಿರುವ ವ್ಯಕ್ತಿ ನಾನಾಗಿರುವುದರಿಂದ ಈ ಬಾರಿ ಮತದಾರರು £ನ್ನ ಕೈ ಹಿಡಿಯಲಿದ್ದಾರೆಂದು ಡಾ. ಕುಬೇರಪ್ಪ ವಿಶ್ವಾಸ ವ್ಯಕ್ತಪಡಿಸಿದರು. 
          ಪತ್ರಿಕಾಗೋಷ್ಠಿಯಲ್ಲಿ  ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ, ಎನ್ ಸುಬ್ರಹ್ಮಣ್ಯ,  ತಾಲೂಕಾ ಕಾಂಗ್ರೇಸ್ ಇಂಟಕ್ ಅಧ್ಯಕ್ಷ ಆಗ್ನೇಲ್ ಡಯಾಸ್, ±ಕ್ತಿ ವಿಭಾಗದ ಬಾಲಚಂದ್ರ ನಾಯ್ಕ, ಕಾಂಗ್ರೇಸ್ ಪzವೀಧರ ವಿಬಾಗದ ಅಧ್ಯಕ್ಷ ಸುದರ್ಶನ ಹೊನ್ನಾವರ, ಅಲ್ಪಸಂಖ್ಯಾತ  ಕಾಂಗ್ರೇಸ್ ವಿಭಾಗದ ಹನೀಪ್ ಶೇಖ್, ವಸಿಮ್ ಸಾಬ್, ಪಕ್ಷದ ಮುಖಂಡರಾದ   ಬ್ರಾಜಿಲ್ ಪಿಂಟೊ, ಚಂದ್ರಶೇಖರ ಚಾರೋಡಿ, ನೆಲ್ಸನ್ ರೊಡ್ರೀಗಿಸ್, ಮಾದೇವ ನಾಯ್ಕ, ಸಾಲ್ವೋದರ ಡಿಸೋಜಾ, ಹೆನ್ರಿ ಲೀಮಾ, ರಾಜು ನಾಯ್ಕ,  ಮುಂತಾದವರು ಉಪಸ್ಥಿತರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...