ಬೆಳಗಾವಿ, ನಿಪ್ಪಾಣಿ ಮತ್ತು ಕಾರವಾರವು ಮಹರಾಷ್ಟ್ರಕ್ಕೆ ಸೇರಿದ್ದು ಎಂದು ಮಹರಾಷ್ಟ್ರದ ಉಪಮುಖ್ಯಮಂತ್ರಿ ಅಜೀತ್ ಪವಾರ್ ಅವರು ನೀಡಿರುವ ಹೇಳಿಕೆ ಅತ್ಯಂತ ಖಂಡನೀಯವಾಗಿದೆ.
ನಮ್ಮ ಜಿಲ್ಲೆ, ರಾಜ್ಯವನ್ನು ರಕ್ಷಣೆ ಮಾಡಲು ನಾವು ಸಮರ್ಥರಿದ್ದೇವೆ, ನಿಮ್ಮ ರಾಜಕೀಯ ತವಲಿಗಾಗಿ ಇಂತಹ ಅಸಂಬದ್ಧ ಹಾಗೂ ಉದ್ದಟತನದ ಹೇಳಿಯನ್ನು ನೀಡುವುದನ್ನು ನಿಲ್ಲಿಸಿ. ಕರ್ನಾಟಕದ ವಿಷಯಕ್ಕೆ ಸೊಕಾ ಸುಮ್ಮನೆ ಮೂಗು ತೂರಿಸಿದರೆ ನಾವು ತಕ್ಕ ಉತ್ತರ ನೀಡುತ್ತೇವೆ.
*ಶ್ರೀ ಶಿವರಾಮ ಹೆಬ್ಬಾರ್**ಕಾರ್ಮಿಕ ಮತ್ತು ಸಕ್ಕರೆ ಸಚಿವರು ಮತ್ತು ಜಿಲ್ಲಾಉಸ್ತುವಾರಿ ಸಚಿವರು ಉತ್ತರಕನ್ನಡ*
Leave a Comment