ಹೊನ್ನಾವರ; ತಾಲೂಕಿನ ಹಡಿನಬಾಳ ಗ್ರಾಮದ ಜಂಬೊಳ್ಳಿ ಮಂಜುಳಾ ಮಂಜುನಾಥ ನಾಯ್ಕ (೪೫) ಇವರು ಕಳೆದ ಹಲವು ದಿನಗಳಿಂದ ಅನಾರೊಗ್ಯದಿಂದ ಬಳಲುತ್ತಿದ್ದು, ಕುಟುಂಬದ ಸದಸ್ಯರೊರ್ವರು ಮಾನಸಿಕ ಖಾಯಿಲೆಯಿಂದ ಮನಸ್ಸಿಗೆ ಹಚ್ಚಿಕೊಂಡು ಬುಧವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿ ೨೦೬ರ ಹಡಿನಬಾಳ ಬ್ರೀಜ್ ಮೇಲಿಂದ ಗುಂಡಬಾಳ ಹೊಳೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಭದ ಹೊನ್ನಾವರ ಪೋಲಿಸ್ ಠಾಣಿಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment