• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಶರಾವತಿ ನದಿಗೆ ಕುದ್ರಗಿ ಸಮೀಪ ನಿರ್ಮಿಸಿದ ತೂಗುಸೇತುವೆ ಬಳಿ ಯುವ ಬ್ರಿಗೇಡ್ ನಿಂದ ಸ್ವಚ್ಛತಾ ಕಾರ್ಯ

November 25, 2020 by Dileepkumar Leave a Comment

ಹೊನ್ನಾವರ:-ಪ್ರವಾಸಿತಾಣವಾಗಿ ಗುರುತಿಸಿಕೊಂಡು ದಿನಕ್ಕೆ ನೂರಾರು ಪ್ರವಾಸಿಗರು ಬಂದು ಹೋಗುತ್ತಿರುವ ಕುದ್ರಗಿ ಸಮೀಪ ನಿರ್ಮಾಣವಾದ ತೂಗು ಸೇತುವೆಯ ಬಳಿ ಕಸ ಹಾಗೂ ಪ್ಲಾಸ್ಟಿಕ್ ಬಾಟಲು ಬಿದ್ದು ಅಸ್ವಸ್ಥತೆ ಆಗಾರವಾಗಿತ್ತು ಇ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಸಾರವಾಗಿತ್ತು. ಇದನ್ನು ತಿಳಿದು ರವಿವಾರ ಯುವ ಬ್ರಿಗೇಡ್ ಹಾಗೂ ಧರ್ಮಜ್ಯೋತಿ ಮಹಿಳಾ ಸಂಘಟನೆ ಮಾಗೋಡು ಮತ್ತು ಉಪ್ಪೊಣಿ ಪಂಚಾಯತ ಸಹಕಾರದಿಂದ ಸ್ವಚ್ಛತಾ ಕಾರ್ಯ  ಸುಮಾರು ಮೂರು ಗಂಟೆಗಳ ವರೆಗೆ ನೆಡೆಸಿದ್ದರು.ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ ಯುವ ಬ್ರಿಗೇಡ್ ಸದಸ್ಯ ಪ್ರದೀಪ್ ನಾಯ್ಕ ಮಾತನಾಡಿ ಪ್ರವಾಸಿಗರು ಅನೆಕ ಜನರು ಬಂದು ಹೊಗುತ್ತಾರೆ 

ಅಂಗಡಿಗಳಲ್ಲಿ ತೆಗೆದುಕೊಂಡಿದ  ಬಾಟಲಗಳನ್ನು ಇಲ್ಲೆ  ಎಸೆಯುತ್ತಾರೆ. ಇದರ ಬಗ್ಗೆ ಗಮನ ವಹಿಸಬೇಕು.ನಾವು ಇಗಾಗಲೇ ಅಂಗಡಿ ಯವರಿಗೆ ಸೂಚನೆ ನಿಡಿದ್ದೆವೆ. ಕಸವನ್ನು ಕಂಡಕಂಡಲ್ಲಿ ಬಿಸಾಡಿದ್ದರೆ ಪರಿಸರ ಹಾಳಾಗುತ್ತದೆ ಎಂದರು.

ನಂತರ ಮತನಾಡಿದ ಯುವ ಬ್ರಿಗೇಡ್ ಸದಸ್ಯ  ರಮೇಶ ನಾಯ್ಕ ಮಾತನಾಡಿ ನಮ್ಮ ಊರು ಪ್ರವಾಸಿ ತಾಣವಾಗಿರುವುದು ತುಂಬ ಸಂತೋಷದ ವಿಷಯ ಆದರೆ ಕಸಗಳನ್ನು ಆದಸ್ಟು ಕಸದ ಬುಟ್ಟಿಯಲ್ಲಿ ಹಾಕುವುದು ಒಳ್ಳೆಯದು ಇಲ್ಲದಿದ್ದರೆ ಪರಿಸರ ತುಂಬ ಹಾಳಾಗುತ್ತದೆ ಎಂದರು. ಇ  ಸ್ವಚ್ಛತಾ ಕಾರ್ಯದಲ್ಲಿ ಉಪ್ಪೊಣಿ ಪಂಚಾಯತ ಪಿಡಿಯೊ ಶ್ರೀಧರ ಭಟ್ಟ ,ಯುವ ಬ್ರಿಗೇಡ್ ಸದಸ್ಯರು, ಮತ್ತು ಧರ್ಮ ಜ್ಯೋತಿ ಮಹಿಳಾ ಸಂಘ ಮಾಗೋಡ್ ಮುಂತಾದವರು ಭಾಗವಹಿಸಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: Hanging Bridge, Kudragi, Sharavati River, Youth Brigade, ಕುದ್ರಗಿ, ತೂಗುಸೇತುವೆ, ಯುವ ಬ್ರಿಗೇಡ್, ಶರಾವತಿ ನದಿ, ಸ್ವಚ್ಛತಾ ಕಾರ್ಯ

Explore More:

Dileepkumar

About Dileepkumar

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 919,921 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಬೆಳ್ಳಕ್ಕಿ ಬೆಡಗು

January 21, 2021 By Lakshmikant Gowda

ಸಾವಿರಾರು ಭಕ್ತಾದಿಗಳ ಹರ್ಷೋದ್ಗಾರ ನಡುವೆ ಸಂಪನ್ನಗೊಂಡ: ಮಾತೋಬಾರ ಶ್ರೀ ಮುರ್ಡೇಶ್ವರ ದೇವರ ರಥೋತ್ಸವ

January 21, 2021 By bkl news

“ದಂಡಿ” ಚಲನ ಚಿತ್ರಕ್ಕೆ ಕಲಾವಿದರ ಆಯ್ಕೆ

January 20, 2021 By Lakshmikant Gowda

ನಡೆದುಕೊಂಡು ಹೋಗುಟ್ಟಿದ್ದ ಮಹಿಳೆಯ ಮೇಲೆ ಮಂಗನ ದಾಳಿ ಮಹಿಳೆ ಗಂಭೀರ

January 19, 2021 By bkl news

ನಿಧಿ ಸಮರ್ಪಣಾಅಭಿಯಾನಕ್ಕೆ ಚಾಲನೆ

January 19, 2021 By Vishwanath Shetty

ದತ್ತಾತ್ರೇಯ ನಾರಾಯಣ ಭಟ್ಟ ನಿದನ

January 18, 2021 By Vishwanath Shetty

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.