ಮನೆಯ ಹಿಂಬದಿಯ ಬಾಗಿಲು ಒಡೆದು ಒಳನುಗ್ಗಿದ್ದ ಕಳ್ಳರು ಲಕ್ಷಾಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಶಿರಾಳಿಯ ಗುಮ್ಮನಹಕ್ಕಲ್ ನಲ್ಲಿ ನಡೆದಿದೆ.
ಶಿರಾಲಿಯ ನಗರಾತ್ನ ನಾಯಕ ಎನುವವಾರ ಮನೆಯ ಹಿಂಬದಿಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಬೆಡ್ ರೂಮ್ನಲ್ಲಿದ್ದ ಕಬ್ಬಿಣದ ಕಪಾಟನ್ನು ಬಲವಾದ ಆಯುಧದಲ್ಲಿ ಒಡೆದು ಕಪಾಠಿಣಲಿದ್ದ ಸುಮಾರು 66 ಗ್ರಾಮ್ ತೂಕದ 198000 ರೂಪಾಯು ಬೆಳೆಯ ಬಂಗಾರದ ಮಂಗಳ ಸೂತ್ರ, ಬಂಗಾರದ ನಕ್ಲೆಸ್, ಮಕ್ಕಳು ದರಿಸಿಸುವ 5 ಬಂಗಾರದ ಉಂಗುರ.ಚಿಕ್ಕ ಮಕ್ಕಳು ಧರಿಸಿಯುವ 2 ಚಿನ್ನಾದ ಖಡ್ಗ ವನ್ನು ಕದ್ದು ಕಳ್ಳರು ಪಾರಾರಿಯಾಗಿದ್ದರೆ
ಈ ಕುರಿತ ಭಟ್ಕಳ ಗ್ರಾಮೀಣ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.
Leave a Comment