• Skip to main content
  • Skip to secondary menu
  • Skip to primary sidebar
  • Skip to footer
  • ಮುಖಪುಟ
  • ಅಂಕಣಗಳು
  • ಆರೋಗ್ಯ
    • ಮನೆಮದ್ದು
  • ವಿಡಿಯೋ
  • ಪುರವಣಿಗಳು
  • ಸಂಸ್ಕೃತಿ-ಕಲೆ
  • Live News
  • Classifieds
    • Submit FREE Classified Ad

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
  • ರಾಷ್ಟ್ರೀಯ
  • ಅಂತರರಾಷ್ಟ್ರೀಯ
  • ಕ್ರೀಡೆ
  • ಉದ್ಯೋಗ
  • ಅಪರಾಧ
  • ಕೃಷಿ
    • ಪಶುವೈದ್ಯಕೀಯ
  • ಪ್ರವಾಸ
  • ಸಿನೆಮಾ

ಮನೆ ಕಳ್ಳತನ ; ಚಿನ್ನಾಭರಣ ಕದ್ದು ಪರಾರಿಯಾದ ಕಳ್ಳರು

December 5, 2020 by bkl news Leave a Comment

ಮನೆಯ ಹಿಂಬದಿಯ ಬಾಗಿಲು ಒಡೆದು ಒಳನುಗ್ಗಿದ್ದ ಕಳ್ಳರು ಲಕ್ಷಾಂತರ ರೂಪಾಯಿ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಶಿರಾಳಿಯ ಗುಮ್ಮನಹಕ್ಕಲ್ ನಲ್ಲಿ ನಡೆದಿದೆ.
ಶಿರಾಲಿಯ ನಗರಾತ್ನ ನಾಯಕ ಎನುವವಾರ ಮನೆಯ ಹಿಂಬದಿಯ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಬೆಡ್ ರೂಮ್ನಲ್ಲಿದ್ದ ಕಬ್ಬಿಣದ ಕಪಾಟನ್ನು ಬಲವಾದ ಆಯುಧದಲ್ಲಿ ಒಡೆದು ಕಪಾಠಿಣಲಿದ್ದ ಸುಮಾರು 66 ಗ್ರಾಮ್ ತೂಕದ 198000 ರೂಪಾಯು ಬೆಳೆಯ ಬಂಗಾರದ ಮಂಗಳ ಸೂತ್ರ, ಬಂಗಾರದ ನಕ್ಲೆಸ್, ಮಕ್ಕಳು ದರಿಸಿಸುವ 5 ಬಂಗಾರದ ಉಂಗುರ.ಚಿಕ್ಕ ಮಕ್ಕಳು ಧರಿಸಿಯುವ 2 ಚಿನ್ನಾದ ಖಡ್ಗ ವನ್ನು ಕದ್ದು ಕಳ್ಳರು ಪಾರಾರಿಯಾಗಿದ್ದರೆ 
ಈ ಕುರಿತ ಭಟ್ಕಳ ಗ್ರಾಮೀಣ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: 5 Anchor Ring for Children., Gold Knuckles, Mars Sutra, ಒಳನುಗ್ಗಿದ್ದ ಕಳ್ಳರು, ಕಬ್ಬಿಣದ ಕಪಾಟ, ಬಂಗಾರದ ನಕ್ಲೆಸ್, ಬಲವಾದ ಆಯುಧ, ಬಾಗಿಲು ಒಡೆದು, ಮಕ್ಕಳು ದರಿಸಿಸುವ 5 ಬಂಗಾರದ ಉಂಗುರ.ಚಿಕ್ಕ ಮಕ್ಕಳು, ಮಂಗಳ ಸೂತ್ರ, ಶಿರಾಲಿಯ ನಗರಾತ್ನ ನಾಯಕ, ಶಿರಾಳಿಯ ಗುಮ್ಮನಹಕ್ಕಲ್

Explore More:

Avatar

About bkl news

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 918,704 visitors

Get Updates on WhatsApp




✓ Valid

Footer

ಶ್ವಾಸ್ ಟೀ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಶಾಸಕ ದಿನಕರ್ ಶೆಟ್ಟಿ

September 2, 2020 By Vishwanath Shetty

ಮುಗಿಯದ ಭಟ್ಕಳ ಒಳಚರಂಡಿ ಕಾಮಗಾರಿ ಗೊಂದಲ ಸ್ಥಳೀಯ ಆಡಳಿತವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಆಗ್ರಹ

January 15, 2021 By bkl news

ಅಪಘಾತ ಸಂಭವಿಸಿದಾಗ ಕೇಂದ್ರ ಸಚೀವರನ್ನು ತಮ್ಮ ವಾಹನದ ಮೂಲಕ ಆಸ್ಪತ್ರೆ ಸಾಗಿಸುವಲ್ಲಿ ನೆರವಾದ ಭಟ್ಕಳದ ಯುವಕರು;ಅಪಘಾತದ ಕುರಿತು ಹೇಳಿದ್ದು ಹೀಗೆ.

January 13, 2021 By bkl news

ಮುಡೇಶ್ವರ ತೀರದಲ್ಲಿ ಅಂಗಡಿ ಇಡಲು ತಕರಾರು ವ್ಯಕ್ತಿಯ ಮೇಲೆ ಹಲ್ಲೆ ದೂರು ಪ್ರತಿ ದೂರು ದಾಖಲು

January 11, 2021 By bkl news

ಮುರುಡೇಶ್ವರ ವಸತಿ ಗೃಹದರಲ್ಲಿ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ

January 10, 2021 By bkl news

ಡ್ರಗ್ಸ್ ಜಾಲಕ್ಕೆ ಸಂಬಂದಿಸಿದಂತೆ ಬೆಂಗಳೂರಿನ ಸಿಸಿಬಿ ಪೊಲೀಸರಿಂದ ಭಟ್ಕಳ ಸುಲ್ತಾನ ಸ್ಟ್ರೀಟ್‍ನ ಮನೆಯೊಂದರ ಮೇಲೆ ದಿಡೀರ ದಾಳಿ

January 9, 2021 By bkl news

ಬಚ್ಚಲಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ

January 7, 2021 By Sachin Hegde

© 2021 Canara Buzz · Contributors · Privacy Policy · Terms & Conditions

loading Cancel
Post was not sent - check your email addresses!
Email check failed, please try again
Sorry, your blog cannot share posts by email.