ಭರತ ನಾಟ್ಯದಲ್ಲಿ ಗಮನ ಸೆಳೆಯುತ್ತಿರುವ ಹೊನ್ನಾವರದ ಪ್ರತಿಭೆಕುಮಾರಿ ಸಿರಿ ಕಿಣಿರವರು ಪ್ರಸಕ್ತ ಸಾಲಿನ “ರವಿ ದಾತಾರ” ಪ್ರತಿಭಾ ಪುರಸ್ಕಾರಕ್ಕೆ ಪಾತ್ರಳಾಗಿದ್ದಳೆ.ನಾಟ್ಯಂಜಲಿ ನೃತ್ಯ ಕಲಾ ಕೇಂದ್ರ(ಶಿರಸಿ) ಹುಬ್ಬಳಿ ಶಾಖೆಯು ಪ್ರತಿ ವರ್ಷರವಿದಾತಾರ ಪ್ರತಿಭಾ ಪುರಸ್ಕಾರ ಪ್ರಶಸ್ತಿ ನೀಡುತ್ತ ಬಂದಿದೆ.
ಜನವರಿ 24 ರಂದು ಹುಬ್ಬಳಿಯ ಸವಾಯಿ ಗಂಧರ್ವ ಹಾಲ್ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿದುಷಿ ಡಾ ಸಹನಾ ಭಟ್, ಹಾಗೂ ಶ್ರೀ ಪ್ರದೀಪ್ ಭಟ್ಇವರ ನೇತೃತ್ವದಲ್ಲಿ ಪ್ರತಿಭಾ ಪುರಸ್ಕಾರ ನೀಡಿಗೌರವಿಸಲಾಯಿತು. ಕು ಸಿರಿ ತಾಲೂಕಾಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾಗಿರುವ ಡಾರಾಜೇಶಕಿಣಿ ಮತ್ತುಡಾರೇಖಾಕಿಣಿಇವರ ಪುತ್ರಿಯಾಗಿದ್ದಾಳೆ.
Leave a Comment