ಹೊನ್ನಾವರ; ತಾಲೂಕಿನ ಅಗ್ರಹಾರದ ಶ್ರೀ ಮಹಾಗಣಪತಿ ಗರ್ಭಗುಡಿಯ ಎದುರಿನ ಬಾಗಿಲು ಬೀಗ ಮುರಿದು ಸುಮಾರು ೨೦ ಗ್ರಾಂ ಮೌಲ್ಯದ ಬಂಗಾರದ ಮುಖ ಕವಚ, ೩೦ ಗ್ರಾಂ ಮೌಲ್ಯದ ಹೊಟ್ಟೆಕವಚ 50 ಗ್ರಾಂ ಮೌಲ್ಯದ ಕಾಲು ಕವಚ ಒಟ್ಟು ೧೦೦ ಗ್ರಾಂ ಮೌಲ್ಯದ ಬಂಗಾರ ೪ ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿದೆ. ಹೊನ್ನಾವರ ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
Leave a Comment