ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದವರಿಗೆ ನೆರವಾಗುವಂತೆ ಗೀರೀಶ ನಾಯ್ಕ ಆಗ್ರಹ

ಹೊನ್ನಾವರ:  ಕಳೆದ ಒಂದು ವರ್ಷದಿಂದ ಪಟ್ಟಣ ಹಾಗೂ ಗ್ರಾಮೀಣ ಭಾಗ ಸೇರಿದಂತೆ ಎಲ್ಲರಿಗೂ ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜಿಲ್ಲೆಯಲ್ಲಿ ಅತಿಕ್ರಮಣದಾರ ಸಂಖ್ಯೆ ಹೆಚ್ಚಿದ್ದು ಸರ್ಕಾರದ ಯಾವ ಸೌಲಭ್ಯಗಳು ಇವರಿಗೆ ಮರೀಚಿಕೆಯಾಗಿದೆ. ಪ್ರತಿ ರಾಜಕೀಯ ಪಕ್ಷಗಳು ಈ ವರ್ಗವನ್ನು ಪ್ರತಿ ಚುನಾವಣೆಯಲ್ಲಿ ಹಕ್ಕುಪತ್ರದ ಭರವಸೆ ನೀಡುತ್ತಾ ಬಂದಿರುದು ಬಿಟ್ಟರೆ, ಇವರ ಬೇಡಿಕೆ ಶಾಶ್ವತವಾಗಿ ಈಡೇರಿಸುವ ಗೋಜಿಗೆ ಹೋಗಿಲ್ಲ. ಇಂದು ಕೊರೋನಾ ದಿಂದ ಎಲ್ಲವನ್ನೂ ಕಳೆದುಕೊಳ್ಳುವ ಸ್ಥಿತಿಯನ್ನು ಕಾಣುತಿದ್ದೆವೆ ಇಂತಹ ಸಂದರ್ಭದಲ್ಲಾದರು  ಸಮಾನತೆಯಿಂದ ಸಾರ್ವಜನಿಕ ನ್ಯಾಯ ಒದಗಿಸಿ  ಅತಿಕ್ರಮಣದಾರರು … Continue reading ಕೇಂದ್ರ ಹಾಗೂ ರಾಜ್ಯ ಸರ್ಕಾರ ಗ್ರಾಮೀಣ ಭಾಗದವರಿಗೆ ನೆರವಾಗುವಂತೆ ಗೀರೀಶ ನಾಯ್ಕ ಆಗ್ರಹ