ಭಟ್ಕಳ: ತಾಲೂಕಿನ ಹುರುಳಿಸಾಲನಲ್ಲಿ ನೂತನವಾಗಿ ಪ್ರಾರಂಭಗೊಂಡ ಭಟ್ಕಳ ಕೂಲಿ ಕಾರ್ಮಿಕರ ಸೌಹಾರ್ದ ಸಹಕಾರಿ ನಿಯಮಿತ, ಭಟ್ಕಳ ಶಾಖೆಯನ್ನುಶಾಸಕ ಸುನೀಲ ನಾಯ್ಕ ಶುಕ್ರವಾರ ಬೆಳಿಗ್ಗೆ ಉದ್ಘಾಟಿಸಿದರು .
ಇದೆ ವೇಳೆ ಶಾಸಕ ಸುನೀಲ ನಾಯ್ಕ ಶಾಖೆ ಯಶಸ್ವಿಯಾಗಿ ಮುನ್ನಡೆಯಲಿ ಎಂದು ಶುಭ ಹಾರೈಸಿದ್ದಾರೆ
ಈ ಸಂದರ್ಭದಲ್ಲಿ ಎಂ.ಆರ್.ನಾಯ್ಕ, ಈರಪ್ಪ ನಾಯ್ಕ ಗರಡಿಕರ್, ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಗಾಹು ಸದಸ್ಯರು ಉಪಸ್ಥಿತರಿದ್ದರು.
Leave a Comment