ಮೀನಿನ ಬಲೆಯನ್ನು ಬಿಡುವಾಗ‌ ಕುಸಿದು ಬಿದ್ದು ಸಾವು

ಭಟ್ಕಳ:ತಾಲ್ಲೂಕಿನ ಸಮುದ್ರದ ದಡದಲ್ಲಿ ಮೀನುಗಾರ ಓರ್ವನು ಮೀನಿನ ಬಲೆಯನ್ನು ಬಿಡುವಾಗ‌ ಕುಸಿದು ಬಿದ್ದು ಮೃತಪಟ್ಟ ಘಟನೆ ಇಲ್ಲಿನ ಮುರ್ಡೇಶ್ವರ ಮಾವಳ್ಳಿ ೧ರತೂದಳ್ಳಿ ಯಲ್ಲಿ ನಡೆದಿದೆ.ಮೃತ ವ್ಯಕ್ತಿ ಜಟ್ಟಿ ತಂದೆ ನಾರಾಯಣ ಮೊಗೇರ ಮುರ್ಡೇಶ್ವರ ಮಾವಳ್ಳಿ-01,ಕಿಸಗಾರಮಕ್ಕಿ ನಿವಾಸಿ ಯಾಗಿದ್ದು . join our group ಇವರು ತಮ್ಮ ಮನೆಯಿಂದ ಮೀನುಗಾರಿಕೆಗೆ ತೂದಳ್ಳಿ ಅರಬ್ಬೀ ಸಮುದ್ರದ ದಡಕ್ಕೆ ಹೋಗಿ ಸಮುದ್ರದ ದಡದಲ್ಲಿ ಮೀನು ಬಲೆಯನ್ನು ಬಿಡುವಾಗ ದೀಢರನೆ ಎದೆ ನೋವು ಬಂದಂತಾಗಿ ಸಮುದ್ರದ ದಡದಲ್ಲಿ ಕುಸಿದು ಬಿದ್ದು ಮೃತ ಪಟ್ಟಿದ್ದಾರೆ. … Continue reading ಮೀನಿನ ಬಲೆಯನ್ನು ಬಿಡುವಾಗ‌ ಕುಸಿದು ಬಿದ್ದು ಸಾವು