ಭಟ್ಕಳದ ನ್ಯಾಯಾಲಯ ಕಟ್ಟಡದಲ್ಲಿ ಬೆಂಕಿ ಅವಘಡ :ದಾಖಲೆಗಳು ಅಗ್ನಿಗಾಹುತಿ

ಭಟ್ಕಳ: ತಾಲ್ಲೂಕಿನ ಜೆ. ಎಂ. ಎಫ್. ಸಿ. ನ್ಯಾಯಾಲಯಕ್ಕೆ ಶುಕ್ರವಾರ ಮುಂಜಾನೆ ಬೆಂಕಿ ಅವಘಡ ಸಂಭವಿಸಿ ಅಪಾರ ಪ್ರಮಾಣದ ದಾಖಲಾತಿ ಕಡತಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಭಟ್ಕಳ ನಗರದಲ್ಲಿ ರಾತ್ರಿ ಭಾರಿ ಮಳೆ ಸುರಿದಿದೆ. ಇದರ ನಡುವೆ ಬೆಂಕಿ ಕಾಣಿಸಿಕೊಂಡಿದೆ۔ ಬೆಳಿಗ್ಗೆ ಪ್ರಾರ್ಥನೆಗೆ ತೆರಳುತ್ತಿರುವವರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಬೆಂಕಿಯ ಕೆನ್ನಾಲಗೆಗೆ ನ್ಯಾಯಾಲಯದ ಮೇಲ್ಛಾಾವಣಿ ಸುಟ್ಟು ಹೋಗಿದ್ದು, ಟೇಬಲ್‌, ಖುರ್ಚಿಗಳು, ಬೀರುಗಳು, ಇತ್ಯಾದಿಗಳು ದಾಖಲೆ ಪತ್ರಗಳು ಸುಟ್ಟು‌ … Continue reading ಭಟ್ಕಳದ ನ್ಯಾಯಾಲಯ ಕಟ್ಟಡದಲ್ಲಿ ಬೆಂಕಿ ಅವಘಡ :ದಾಖಲೆಗಳು ಅಗ್ನಿಗಾಹುತಿ