ಮುರುಡೇಶ್ವರದ ಯುವ ಶಿಲ್ಪಿಗಳಿಗೆ ಅರ್ಜುನ್ ಸರ್ಜಾರಿಂದ ಗೌರವ ಸಮರ್ಪಣೆ
ಭಟ್ಕಳ: ವಾಯುಪುತ್ರ ಹನುಮಂತನ ಬಗ್ಗೆ ಅಪಾರ ಪ್ರೀತಿ, ಗೌರವ ಹೊಂದಿರುವ ನಟ ಅರ್ಜುನ್ ಸರ್ಜಾ ಕೊನೆಗೂ ತಾವು ಕಂಡಿದ್ದ ಕನಸು ಈಡೇರಿಸಿಕೊಂಡಿದ್ದು. ಸರ್ಜಾ ಕಟ್ಟಿಸಿದ್ದ ಆಂಜನೇಯ ಸ್ವಾಮಿ ದೇವಸ್ಥಾನದ ಕುಂಭಾಭಿಷೇಕ ನೆರವೇರಿದ್ದು ಇದೆ ವೇಳೆ ದೇವಸ್ಥಾನದ ದ್ವಾರಕೆತ್ತ ನೆ ಮಾಡಿದ ಮುರಿದೀಸ್ವ್ರದ ಸತೀಶ ದೇವಾಡಿಗ ಅವರ ತಂಡಕ್ಕೆ ನಟ ಅರ್ಜುನ್ ಸರ್ಜಾ ಸನ್ಮಾನಿಸಿ ಧನ್ಯವಾದ ತಿಳಿಸಿದ್ದಾರೆ. join our group ಮುರ್ಡೇಶ್ವರದ ಸತೀಶ ದೇವಾಡಿಗ ತಂಡದ ಯುವ ಶಿಲ್ಪಿಗಳಾದ ವಿಜಯ್ ನಾಯ್ಕ ಭಟ್ಕಳ, ಭರತ್ ನಾಯ್ಕ ಕೊಡ್ಸುಳು, … Continue reading ಮುರುಡೇಶ್ವರದ ಯುವ ಶಿಲ್ಪಿಗಳಿಗೆ ಅರ್ಜುನ್ ಸರ್ಜಾರಿಂದ ಗೌರವ ಸಮರ್ಪಣೆ
Copy and paste this URL into your WordPress site to embed
Copy and paste this code into your site to embed