ಕೇರಳ,ಮಹಾರಾಷ್ಟ್ರ ಪ್ರವಾಸಿಗರಿಗೆ 75ಗಂಟೆ ಒಳಗಿನ ನೆಗೆಟಿವ್ ಅಥವಾ 1 ಸುತ್ತಿನ ಲಸಿಕೆ ಪಡೆದ ವರದಿ ಕಡ್ಡಾಯ
ಭಟ್ಕಳ:ಮುರುಡೇಶ್ವರ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್ ಮುರುಡೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪರಿಶೀಲನೆ ನಡೆಸಿದರು. ದೇವಾಯಕ್ಕೆ ಬರುವ ಪ್ರವಾಸಿಗರಿಗೆ ಸರ್ಕಾರದ ಮಾರ್ಗಸೂಚಿಯಂತೆ ಮಾಸ್ಕ್ ಹಾಗೂ ಸಾಮಾಜಿಕ ಅಂತ ಕಾಪಾಡುವಂತೆ ಸೂಚಿಸಲಾಗಿದ್ದು. ವಿಶೇಷವಾಗಿ ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ಪ್ರವಾಸಿಗರು 75 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಹಾಗೂ 1 ಸುತ್ತಿನ ಲಸಿಕೆ ಪಡೆದ ವರದಿ ತರುವುದನ್ನು ಕಡ್ಡಾಯ ಮಾಡಲಾಗಿದೆ . ಹಾಗೂ ಬೇರೆ ರಾಜ್ಯದಿಂದ ಬರುವ ಪ್ರವಾಸಿಗರ ವಾಹನ … Continue reading ಕೇರಳ,ಮಹಾರಾಷ್ಟ್ರ ಪ್ರವಾಸಿಗರಿಗೆ 75ಗಂಟೆ ಒಳಗಿನ ನೆಗೆಟಿವ್ ಅಥವಾ 1 ಸುತ್ತಿನ ಲಸಿಕೆ ಪಡೆದ ವರದಿ ಕಡ್ಡಾಯ
Copy and paste this URL into your WordPress site to embed
Copy and paste this code into your site to embed