ಅನಧಿಕೃತವಾಗಿ ಕೆಂಪು ಕಲ್ಲು ಗಣಿಗಾರಿಕೆ : ಅಧಿಕಾರಿಗಳ ದಾಳಿ, ಯಂತ್ರೋಪಕರಣಗಳು ವಶ
ಭಟ್ಕಳ:ತಾಲೂಕಿನ ಮಾರುಕೇರಿ ಗ್ರಾ.ಪಂ ವ್ಯಾಪ್ತಿಯ ಕೋಟಖಂಡ ಮಾಲ್ಕಿ ಜಮೀನಿನಲ್ಲಿ ಅನಧಿಕೃತವಾಗಿ ಕೆಂಪು ಕಲ್ಲಿನ ಗಣಿಗಾರಿಕೆ ನಡೆಯುತ್ತಿದ್ದ ಸ್ಥಳಕ್ಕೆ ಕಾರವಾರದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಾಗೂ ಕಂದಾಯ ಇಲಾಖೆಯ ತಂಡ ದಿಢೀರ್ದಾಳಿ ನಡೆಸಿ ಯಂತ್ರೋಪಕರಣಗಳನ್ನು ವಶಪಡಿಸಿಕೊಂಡ ಘಟನೆ ನಡೆದಿದೆ. ವಸಂತ ನಾಯ್ಕ ಮತ್ತು ಮಂಜಪ್ಪ ನಾಯ್ಕ ಮಾಲೀಕತ್ವದಲ್ಲಿ ಕಳೆದ ಎರಡು ಮೂರು ವರ್ಷದಿಂದ ಈ ಭಾಗದಲ್ಲಿ ಕೆಂಪು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು.ದಾಳಿ ನಡೆಸಿದ ಅಧಿಕಾರಿಗಳಿಂದ ಗಣಿಗಾರಿಕೆಗೆ ಬೇಕಾದ ಪರವಾನಗಿ ಪತ್ರ ಸೇರಿ ವಿವಿಧ ದಾಖಲೆ ಪರಿಶೀಲಿಸಿದಾಗಪರವಾನಗಿ … Continue reading ಅನಧಿಕೃತವಾಗಿ ಕೆಂಪು ಕಲ್ಲು ಗಣಿಗಾರಿಕೆ : ಅಧಿಕಾರಿಗಳ ದಾಳಿ, ಯಂತ್ರೋಪಕರಣಗಳು ವಶ
Copy and paste this URL into your WordPress site to embed
Copy and paste this code into your site to embed