ಎರಡು ವರ್ಷದ ಬಾಲಕನಿಗೆ ಹುಚ್ಚು ನಾಯಿ ಕಡಿತ
; ತಾಯಿಯ ಪಕ್ಕದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವಿಗೆ ಗುರುವಾರ ಮಧ್ಯಾಹ್ನ ಹುಚ್ಚುನಾಯಿ ಒಂದು ಕಚ್ಚಿ ತೀವ್ರವಾಗಿ ಗಾಯಗೊಳಿಸಿರುವ ಘಟನೆ ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಗ್ರಾಮದಲ್ಲಿ ನಡೆದಿದೆ. ಶಿಡ್ಲ ಗುಂಡಿ ಬ್ರಿಡ್ಜ್ ಬಳಿಯ ನಿವಾಸಿ ಮನೋಜ್ ಕುಮಾರ್ 2 ಎಂಬಾತನಿಗೆ ಹುಚ್ಚು ನಾಯಿ ಕಚ್ಚಿ ಗಾಯಗೊಳಿಸಿದೆ. ಈತ ಬಟ್ಟೆ ಒಗೆಯುತ್ತಿದ್ದ. ತನ್ನ ತಾಯಿಯ ಪಕ್ಕದಲ್ಲಿ ಆಟವಾಡುತ್ತಾ ಕುಳಿತಿದ್ದಾಗ. ಎಲ್ಲಿಂದಲೋ ಓಡಿಬಂದ ನಾಯಿ ಕಚ್ಚಿ ಗಾಯಗೊಳಿಸಿದೆ. ಗಾಯಗೊಂಡ ಬಾಲಕನನ್ನು ಯಲ್ಲಾಪುರ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ತರಲಾಗಿದೆ. ಪಟ್ಟಣ ಪಂಚಾಯಿತಿ … Continue reading ಎರಡು ವರ್ಷದ ಬಾಲಕನಿಗೆ ಹುಚ್ಚು ನಾಯಿ ಕಡಿತ
Copy and paste this URL into your WordPress site to embed
Copy and paste this code into your site to embed