ಕಸ್ಟಮರ್ ಕೇರಿಗೆ ಫೋನ್ ಮಾಡಿದ ವ್ಯಕ್ತಿಯಿಂದ ಓಟಿಪಿ ನಂಬರ್ ಪಡೆದು 13.45 ಲಕ್ಷ ವಂಚನೆ
ದಾವಣಗೆರೆ; ಆನ್ಲೈನ್ ಬ್ಯಾಂಕಿಂಗ್ ಪಾಸ್ವರ್ಡ್ ಬ್ಲಾಕ್ ಆಗಿದೆ ಎಂದು ಕಸ್ಟಮರ್ ಕೇರಿಗೆ ಫೋನ್ ಮಾಡಿದ ವ್ಯಕ್ತಿಯಿಂದ ಓಟಿಪಿ ನಂಬರ್ ಪಡೆದು 13.45 ಲಕ್ಷ ವಂಚನೆ ಮಾಡಿದ ಘಟನೆ ಹೊನ್ನಾಳಿಯಲ್ಲಿ ನಡೆದಿದೆ. ಎಸ್ ಕೃಷ್ಣನ್ ಉನ್ನಿತನ್ ಅವರು ಕೇರಳದ ಸೌತ್ ಇಂಡಿಯನ್ ಬ್ಯಾಂಕ್ ನಲ್ಲಿ ಎಸ್ .ಬಿ .ಖಾತೆ ಹೊಂದಿದ್ದು .ಪಾಸ್ವರ್ಡ್ ಸರಿಪಡಿಸಲು ಕಸ್ಟಮರ್ ಕೇರ್ ಗೆ ಫೋನ್ ಮಾಡಿದಾಗ ಎಲ್ಲಾ ವಿವರವನ್ನು ನೀಡಿದರು .ಬುದುವಾರ ಬ್ಯಾಂಕಿನ ಸಿಬ್ಬಂದಿ ಕರೆಮಾಡಿ ಹೌಸಿಂಗ್ ಲೋನ್ ಪಡೆದಿದ್ದೀರಾ ಎಂದು ಕೇಳಿದ್ದಾರೆ. ಲೋನ್ … Continue reading ಕಸ್ಟಮರ್ ಕೇರಿಗೆ ಫೋನ್ ಮಾಡಿದ ವ್ಯಕ್ತಿಯಿಂದ ಓಟಿಪಿ ನಂಬರ್ ಪಡೆದು 13.45 ಲಕ್ಷ ವಂಚನೆ
Copy and paste this URL into your WordPress site to embed
Copy and paste this code into your site to embed