ಒಡಹುಟ್ಟಿದವನನ್ನೆ ಕೊಲೆಗೈದ ಸಹೋದರನ ಬಂಧನ
ಹೊನ್ನಾವರ ತಾಲೂಕನ್ನು ಬೆಚ್ಚಿ ಬೀಳಿಸಿದ್ದ ಭಾನುವಾರ ನಡೆದ ಯುವಕನ ಮರ್ಡರ್ ಕೇಸ್ ಸಂಭದ ಕೊಲೆಗಡುಕನನ್ನು ಬಂಧಿಸಿರುವ ಪೊಲೀಸರು ಕೊಲೆಯಾದವನ ಒಡಹುಟ್ಟಿದ ಸಹೋದರನೇ ಕೊಲೆಮಾಡಿದ್ದಾನೆನ್ನುವುದನ್ನು ದೃಢಪಡಿಸಿದ್ದಾರೆ.ಕೊಲೆಯಾದ ಯುವಕ ಅರ್ಜುನ ಶಂಕರ ಮೇಸ್ತನ ಅಣ್ಣ ಕೃಷ್ಣ ಶಂಕರ ಮೇಸ್ತ ಎಂಬಾತನೇ ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ತಾಯಿಯ ಜೊತೆ ಇಬ್ಬರು ಸಹೋದರರು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹಿರಿಯವನಾದ ಕೃಷ್ಣ ಎಲ್ಲಿಯೂ ಕೆಲಸಕ್ಕೆ ಹೋಗದೆ ಉಂಡಾಡಿ ಗುಂಡನಂತೆ ಖಾಲಿ ತಿರುಗುತ್ತಿದ್ದ ಎನ್ನಲಾಗಿದೆ. ಇದೇ ಕಾರಣಕ್ಕಾಗಿ ಸಹೋದರರ ನಡುವೆ ಆಗಾಗ ಜಗಳವಾಗುತ್ತಿದ್ದು, ಕಿರಿಯವನಾದ ಅರ್ಜುನ್ … Continue reading ಒಡಹುಟ್ಟಿದವನನ್ನೆ ಕೊಲೆಗೈದ ಸಹೋದರನ ಬಂಧನ
Copy and paste this URL into your WordPress site to embed
Copy and paste this code into your site to embed