ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಆರು ಮಂದಿ ಸಾವು

ಚತ್ತಾಪುರ್ (ಮಧ್ಯ ಪ್ರದೇಶ): ಮಳೆನೀರು ಸಂಗ್ರಹ ಕಾಮಗಾರಿ ವೇಳೆವಿದ್ಯುತ್ ಶಾಕ್ನಿಂದ ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿರುವದುರಂತ ಘಟನೆ ಮಧ್ಯ ಪ್ರದೇಶದ ಚತ್ತಾಪುರ್ ಜಿಲ್ಲೆಯ ಮೌಹ್ವಾಜಾಲಾಗ್ರಾಮದಲ್ಲಿ ನಡೆದಿದೆ. ಜಿಲ್ಲಾ ಕೇಂದ್ರದಿಂದ ಸುಮಾರು 42ಕಿ.ಮೀ.ದೂರದಲ್ಲಿರುವ ಈ ಗ್ರಾಮದಲ್ಲಿ ಮಳೆನೀರು ಸಂಗ್ರಹಕ್ಕಾಗಿ ಲಕ್ಷ್ಮನ್ಐಯಿರ್ವಾರ್ ಎಂಬುವವರು ಕಾಮಗಾರಿ ಕೈಗೊಂಡಿದ್ದರು. ಬೆಳಗ್ಗೆ ಕಾಮಗಾರಿ ನಡೆಯುವ ಟ್ಯಾಂಕ್ನಲ್ಲಿ ಸ್ಲ್ಯಾಬ್ಗಳನ್ನು ಅಳವಡಿಸಿಅದಕ್ಕೆ ವಿದ್ಯುತ್ ದೀಪದ ಸಂಪರ್ಕ ಕಲ್ಪಿಸಲಾಗಿತ್ತು. ಅಚಾನಕ್ಕಾಗಿದೀಪ ಸ್ವಲ್ಪ ನೀರಿದ್ದ ಟ್ಯಾಂಕ್ಗೆ ಬಿದ್ದು ವಿದ್ಯುತ್ ಪ್ರವಹಿಸಿತ್ತು.ಇದನ್ನು ತಿಳಿಯದೆ ಕುಟುಂಬದ ಸದಸ್ಯರು ಒಬ್ಬರ ನಂತರ ಒಬ್ಬರುಕಾಮಗಾರಿಗೆ … Continue reading ವಿದ್ಯುತ್ ಸ್ಪರ್ಶಿಸಿ ಒಂದೇ ಕುಟುಂಬದ ಆರು ಮಂದಿ ಸಾವು