ಮಕ್ಕಳ ಕಳ್ಳಸಾಗಣೆ ಮಾಡಿದ ಮೂವರ ಬಂಧನ

ಬೆಂಗಳೂರು: ಜುಲೈ 9 ರಂದು ಕೆಎಸ್‍ಆರ್ ರೈಲ್ವೆ ನಿಲ್ದಾಣದಲ್ಲಿ ಬಿಹಾರದಿಂದ ಬೆಂಗಳೂರಿಗೆ 8 ಬಾಲಕರನ್ನು ಕಳ್ಳಸಾಗಣೆ ಮಾಡಿ ಬಾಲ ಕಾರ್ಮಿಕ ಪದ್ಧತಿಗೆ ಒತ್ತಾಯಿಸಿದ ಆರೋಪದ ಮೇಲೆ ಸರ್ಕಾರಿ ರೈಲ್ವೆ ಪೊಲೀಸ್ ರು ಮೂವರನ್ನು ಬಂಧಿಸಿದ್ದಾರೆ. ಮಕ್ಕಳನ್ನು ಧಾನಪುರ ಎಕ್ಸ್ ಪ್ರೆಸ್ ನಲ್ಲಿ ಕರೆ ತಂದಿದ್ದರು, ಆರೋಪಿಗಳು ಹಾಸನ ಜಿಲ್ಲೆಯ ಸೋಮಲಾಪುರ ಗ್ರಾಮದಲ್ಲಿ ಅಡಗಿಕೊಂಡಿದ್ದರು. ಕೃಷ್ಣ ಸಹಾನಿ, ಮೋಹನ್ ಸಹಾನಿಯಾ ಮತ್ತು ಜಿತೇಂದರ್ ಬಂಧಿತ ಅರೋಪಿಗಳು. ಬಿಹಾರ ಮೂಲದ ಮೂವರ ವಿರುದ್ಧ ಐಪಿಸಿ ಸೆಕ್ಷನ್ 363 ಮತ್ತು 370 … Continue reading ಮಕ್ಕಳ ಕಳ್ಳಸಾಗಣೆ ಮಾಡಿದ ಮೂವರ ಬಂಧನ