ಬೀದಿನಾಯಿ ಕೊಂದು ಸುಡುವ ಕಿಡಿಗೇಡಿಗಳು:; ಕ್ರಮಕ್ಕೆ ಆಗ್ರಹ

ಕಾರವಾರ ; ನಗರದ ಟ್ಯಾಗೋರ್ ಕಡಲ ತೀರದ ಸಮೀಪ ರಾಷ್ಟ್ರೀಯ ಹೆದ್ದಾರಿ 66ರ ಪ್ಲೈಓವರ್ ಕೆಳಗೆ ಬೀದಿನಾಯಿಗಳನ್ನು ಯಾರು ನಿರಂತರವಾಗಿ ಕೊಲ್ಲುತ್ತಿದ್ದಾರೆ ನಂತರ ಅವುಗಳನ್ನು ಸುಟ್ಟು ಹಾಕುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಅವರು  ಶ್ವಾನ ಪ್ರಿಯರು ಆಗ್ರಹಿಸಿದ್ದಾರೆ . ಶನಿವಾರ ಸಂಜೆ ಎರಡು ನಾಯಿಗಳನ್ನು  ಕೊಲ್ಲಲಾಗಿದೆ. ಅವುಗಳ ಶರೀರವನ್ನು ಅರೆಬರೆಯಾಗಿ ಸುಟ್ಟು ಬೀದಿಯಲ್ಲಿ ಬಿಡಲಾಗಿದೆ. ಬೀದಿನಾಯಿಗಳಿಗೆ ಕೂಡ ಬದುಕುವ ಹಕ್ಕಿದೆ. ಅವುಗಳಿಗೆ ನಿಯಮಿತವಾಗಿ ನಾವು ಆಹಾರ ನೀಡುತ್ತೇವೆ. ಅವುಗಳನ್ನು ಈ ರೀತಿ  ಅಮಾನವೀಯವಾಗಿ ಕೊಲ್ಲುವುದು ಖಂಡನೀಯ. … Continue reading ಬೀದಿನಾಯಿ ಕೊಂದು ಸುಡುವ ಕಿಡಿಗೇಡಿಗಳು:; ಕ್ರಮಕ್ಕೆ ಆಗ್ರಹ