ಮನನೊಂದು ರೈತ ಆತ್ಮಹತ್ಯೆ

ಯಲ್ಲಾಪುರ; ತಾಲೂಕಿನ ಹಿತ್ಲಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ  ಹುಲದೇವರ    ಜಡ್ಡಿಎಂಬಲ್ಲಿ 55  ವರ್ಷ ವಯಸ್ಸಿನ ಗಣೇಶ್ ಕುಣಬಿ ಎಂಬ ರೈತಾಪಿ ಕಾಯಕ ಮಾಡುವಾತ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.  ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯು ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು.  ಸಾಲದ ವಿಚಾರವನ್ನು ಮನಸ್ಸಿಗೆ ಹಚ್ಚಿಕೊಂಡಿದ್ದರು. ಶುಕ್ರವಾರ ರಾತ್ರಿಯಿಂದ ಮನೆಗೆ ಬಂದಿರಲಿಲ್ಲ. ಎಂದು ಮೃತನ ಕುಟುಂಬದವರಿಂದ ತಿಳಿದುಬಂದಿದೆ.  ವಿಷಯ ತಿಳಿಯುತ್ತಲೇ ಸ್ಥಳಕ್ಕೆ ಬೇಟಿ ನೀಡಿದ ವಿಧಾನಪರಿಷತ್ ಸದಸ್ಯ ಶಾಂತರಾಮ್ ಸಿದ್ದಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಕುಟುಂಬದವರಿಗೆ … Continue reading ಮನನೊಂದು ರೈತ ಆತ್ಮಹತ್ಯೆ