ಮಾಂಸದಾಸೆಗ ಮೇಯಲು ಬಿಟ್ಟ ಆಕಳನ್ನು ತುಂಡು ತುಂಡಾಗಿ ಕತ್ತರಿಸಿದ ಪಾಪಿ ಗೋ ಭಕ್ಷಕರು

ಭಟ್ಕಳ: ಯಾರೋ ಕಿಡಿಗೇಡಿಗಳು ಮಾಂಸದಾಸೆಗೆ ಮೇಯಲು ಬಿಟ್ಟ ಆಕಳನ್ನು ಕತ್ತರಿಸಿ ಮಾಂಸ ತಯಾರಿಸುತ್ತಿದ್ದ ವೇಳೆ ಆಕಳು ಮಾಲೀಕನನ್ನು ಕಂಡು ಕಿಡಿಗೇಡಿಗಳು ಓಡಿ ಹೋದ ಘಟನೆ ತಾಲೂಕಿನ ಸಾಗರ ರಸ್ತೆಯ ಕೋಟಖಂಡ ಗುಡ್ಡೆ ಕಟ್ಟೆ ಸಮೀಪ ನಡೆದಿದೆ.  ತಾಲೂಕಿ ಕೋಟಖಂಡ ನಿವಾಸಿಯಾದ ಆಕಳು ಮಾಲೀಕ ಬಡಿಯಾ ಸುಣ್ಣ ಗೊಂಡ ಬೆಳಿಗ್ಗೆ ಮೇಯಲು ಬಿಟ್ಟ ಆಕಳು  ಸಂಜೆಯಾದರು ಮನೆಗೆ ಬರದ ಹಿನ್ನೆಲೆ ಸಾಗರ ರಸ್ತೆಯ ಗುಡ್ಡೆ ಕಟ್ಟೆ ಸಮೀಪ ಹುಡುಕಿಕೊಂಡು ಹೋದ ವೇಳೆ ನಂಬರ ಪ್ಲೇಟ್ ಇಲ್ಲದ  ಮೋಟಾರ್ ಸೈಕಲನಲ್ಲಿ  … Continue reading ಮಾಂಸದಾಸೆಗ ಮೇಯಲು ಬಿಟ್ಟ ಆಕಳನ್ನು ತುಂಡು ತುಂಡಾಗಿ ಕತ್ತರಿಸಿದ ಪಾಪಿ ಗೋ ಭಕ್ಷಕರು