ಅತಿವೃಷ್ಠಿಯಿಂದ ಹಾನಿ ಪ್ರದೇಶಕ್ಕೆ ಶಾಸಕ ಸುನೀಲ ಭೇಟಿJuly 21, 2021 by Vishwanath Shetty Leave a Commentಹೊನ್ನಾವರ: ತಾಲೂಕಿನ ನಗರೆ ಹೊಸಹಿತ್ತಲ ಮನೆಯೊಂದರ ಗೋಡೆ ಕುಸಿದು ಹಾನಿ ಸಂಭವಿಸಿತ್ತು. ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುನೀಲ ನಾಯ್ಕ ಪರೀಶೀಲನೆ ನಡೆಸಿ ಕುಟುಂಬಕ್ಕೆ ವೈಯಕ್ತಿಕವಾಗಿ ಸಹಾಯ ಮಾಡಿದರು. ಸರ್ಕಾರದಿಂದ ಪರಿಹಾರಕ್ಕಾಗಿ ಕಂದಾಯ ಇಲಾಖೆಯಿಂದ ಮಾಹಿತಿ ಪಡೆದರು. Share this:WhatsAppTwitterFacebookTelegramEmailPrintRelated News:
Leave a Comment