ಮನೆ ಕಳ್ಳತನ : ಯಲ್ಲಾಪುರ ಪೊಲೀಸರಿಂದ ಅಂತರರಾಜ್ಯ ಕಳ್ಳನ ಬಂಧನ ಬಂಧಿತನಿಂದ 3,52,000ರು. ಸ್ವತ್ತು ವಶ

ಯಲ್ಲಾಪುರ : ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಲ್ಲಾಪುರ ಪೊಲೀಸರು ಅಂತರಾಜ್ಯ ಕಳ್ಳನೊರ್ವನನ್ನು ಬಂದಿಸಿರುವ ಘಟನೆ ಮಂಗಳವಾರ ನಡೆದಿದ್ದು. ಬಂದಿತನಿಂದ 2,5 ಲಕ್ಷ ರು ಮೌಲ್ಯದ ಬಂಗಾರದ ಆಭರಣವನ್ನು ವಶಪಡಿಸಿಕೊಂಡು 1 ಲಕ್ಷ ರು ಮೌಲ್ಯದ ಪಲ್ಸರ್ ಬೈಕನ್ನು ಜಪ್ತುಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿ ಕಾರವಾರ ತಾಲೂಕಿನ ಶಿಅವಾಡದ ಅಶೋಕ ಹನುಮಂತ ಬಂಡಿವಡ್ಡರ್ (23) ಎಂದು ಗುರುತಿಸಲಾಗಿದೆ ಈ ಕುರಿತು ಡಿಸೆಂಬರ್ 19.2020 ರಂದು ಚಂದ್ರಶೇಖರ ನರಸಿಂಹ ಹೆಗಡೆ ಎಂಬುವವರಯ ಯಲ್ಲಾಪುರದ ಶಾರದ ಗಲ್ಲಿಯಲ್ಲಿರುವ ಮನೆಯ ಮುಂದಿನ ಬಾಗಿಲನ್ನು … Continue reading ಮನೆ ಕಳ್ಳತನ : ಯಲ್ಲಾಪುರ ಪೊಲೀಸರಿಂದ ಅಂತರರಾಜ್ಯ ಕಳ್ಳನ ಬಂಧನ ಬಂಧಿತನಿಂದ 3,52,000ರು. ಸ್ವತ್ತು ವಶ