ಯಲ್ಲಾಪುರ: ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿಯವರು ದೇಹಳ್ಳಿಯ ದೇವಿ ಸನ್ನಿಧಿಯಲ್ಲಿ ಆಷಾಡ ಏಕಾದಶಿ ನಿಮಿತ್ತ ಆಯೋಜಿಸಿದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಹರಿ ನಾಮವ ನೆನೆದರೆ ಕುಲಕೋಟಿಗಳು ಉದ್ದರಿಸುವವು ಎಂಬ ಸುಂದರ ಭಜನೆಯನ್ನು ಭಜಿಸಿ ದೇವರ ಕ್ರಪೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ದಾಸರಾದ ರಾಮಕೃಷ್ಣ ಕಾಟುಕು ಕ್ಕೆ,ಶ್ ಈಶ್ವರ ದಾಸ,ದೊಂಡು ಪಾಟೀಲ್- ವನವಾಸಿ ಕಲ್ಯಾಣದ ಪ್ರಾಂತ ಹಿತರಕ್ಷ ಪ್ರಮುಖ, ಗಜಾನನ ಕೊಂಬೆ, ಕೃಷಿ ಪ್ರಯೋಗ ಪರಿವಾರದ ಗಣಪತಿ ಮೆಣಸುಮನೆ, ಭಾ ಜ ಪ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠ್ಠಲ್,ಊರಿನ ಹಿರಿಯರು,ಭಕ್ತಾದಿಗಳು ಉಪಸ್ಥಿತರಿದ್ದರು.
Leave a Comment