ಸಾತೋಡ್ಡಿ ಜಲಪಾತಕ್ಕೆ ತೆರಳದಂತೆ ಪ್ರವಾಸಿಗರಿಗೆ ನಿಷೇಧ

ಯಲ್ಲಾಪುರ ತಾಲೂಕಿನ ದೇಹಳ್ಳಿ ಪಂಚಾಯಿತಿ ವ್ಯಾಪ್ತಿಯ ಸಾತೋಡ್ಡಿ ಜಲಪಾತಕ್ಕೆ ಜುಲೈ 23 ರಿಂದ ಪ್ರವಾಸಿಗರನ್ನು ನಿಷೇಧಿಸಿ ಗ್ರಾಮ ಅರಣ್ಯ ಸಮಿತಿ ಹಾಗೂ ಅರಣ್ಯ ಇಲಾಖೆ ಪ್ರಕಟಣೆ ಹೊರಡಿಸಿದೆ. ತಾಲೂಕು ವ್ಯಾಪ್ತಿಯ ಜಲಪಾತ ಹಳ್ಳಕೊಳ್ಳಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಎಲ್ಲಾ ಪ್ರದೇಶಗಳು ಅಪಾಯದ ಸ್ಥಿತಿಗೆ ತಲುಪಿವೆ. ಈ ಕಾರಣದಿಂದ ಪ್ರವಾಸಿಗರು ಯಾವುದೇ ಅಪಾಯಕ್ಕೆ ಸಿಲುಕಬಾರದು ಎನ್ನುವುದು ಉದ್ದೇಶದಿಂದ ಮುಂದಿನ ಪ್ರಕಟಣೆಯವರಗೆ ಜುಲೈ 23 ರಿಂದ ಪ್ರವಾಸಿಗಳನ್ನು ನಿಷೇಧಿಸಲಾಗಿದೆ ಎಂದು ವಿ. ಎಸ್. ಪಿ ಅಧ್ಯಕ್ಷ ನಾರಾಯಣ ಭಟ್ … Continue reading ಸಾತೋಡ್ಡಿ ಜಲಪಾತಕ್ಕೆ ತೆರಳದಂತೆ ಪ್ರವಾಸಿಗರಿಗೆ ನಿಷೇಧ