ಅತಿವೃಷ್ಟಿಯಿಂದ ಪ್ರದೇಶಗಳಿಗೆ ಸಿ. ಎಂ ಭೇಟಿ ನೀಡಿ ಪರಿಶೀಲನೆ

ಯಲ್ಲಾಪುರ: ನೆರೆ ಪರಿಹಾರಕ್ಕೆ  ರಾಜ್ಯಸರಕಾರದಲ್ಲಿ ಹಣಕ್ಕೆ ಕೊರತೆಯಿಲ್ಲ ಅತಿವೃಷ್ಟಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದೇನೆ .ಹಾನಿಯ ನಿಖರ ಮಾಹಿತಿ ಪಡೆದ ಬಳಿಕ ಕೇಂದ್ರಕ್ಕೆ ಹೆಚ್ಚಿನ ನೆರವು  ಕೇಳುವ ಕುರಿತು ಚರ್ಚಿಸುತ್ತೇವೆ ಎಂದರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.  ಅವರು ಗುರುವಾರ ಅತಿವೃಷ್ಟಿಗೀಡಾದ ತಾಲೂಕಿನ  ತಳಕೆಬೈಲ್, ಅರಭೈಲ್ ಘಟ್ಟ  ಬಳಿ ಭೂಕುಸಿತ ,ರಸ್ತೆ ಬಿರುಕು ಬಿಟ್ಟ ಪ್ರದೇಶ , ಕೊಚ್ಚಿ ಹೋದ ಗುಳ್ಳಪುರ ಸೇತುವೆ  ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.ಶಾಸಕ ಶಿವರಾಮ ಹೆಬ್ಬಾರ ಮುಖ್ಯ … Continue reading ಅತಿವೃಷ್ಟಿಯಿಂದ ಪ್ರದೇಶಗಳಿಗೆ ಸಿ. ಎಂ ಭೇಟಿ ನೀಡಿ ಪರಿಶೀಲನೆ