ಜಾರ್ಖಂಡ್ ನಲ್ಲಿ ನ್ಯಾಯಾದೀಶರ ಹತ್ಯೆ

ಧನ್ ಬಾದ್ : ಜಾರ್ಖಂಡದ ಧನ್ ಬಾದ್ ಜಿಲ್ಲಾ ಸೆಷನ್ಸ್ ಮತ್ತು ಹೆಚ್ಚುವರಿ ಕೋರ್ಟ್ನ ನ್ಯಾಯಾಧೀಶ ಉತ್ತಮ್ ಆನಂದ್ ಅವರಿಗೆ ವಾಹನ ಡಿಕ್ಕಿ ಹೊಡಸಿ ಹತ್ಯೆ ಮಾಡಲಾಗಿದೆ. ಘಟನೆ ಕುರಿಂತAತೆ ಸುಪ್ರೀಂಕೋರ್ಟ್ ತ್ರೀವ ಕಳವಳ ವ್ಯಕ್ತಪಡಿಸಿದೆ. ಈ ಮಧ್ಯೆ ಲಖನ್ ಕುಮಾರ್ ವರ್ಮಾ ಮತ್ತು ರಾಹುಲ್ ವರ್ಮಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಬುಧುವಾರ ಬೆಳ್ಳಗೆ ವಾಯವಿಹಾರಕ್ಕೆ ಹೋಗಿದ್ದೆ ಆನಂದ್‌ಗೆ ಹಿಂಬದಿಯಿAದ ಬಂದ ಆಟೋರಿಕ್ಷಾ ಡಿಕ್ಕಿ ಹೊಡೆದಿದೆ. ಇದರಿಂದ ಗಾಯಗೊಂಡ ರಸ್ತೆಬದಿಗೆ ಬದ್ದಿದ ಅವರನ್ನು ದಾರಿಹೋಕರು ಗಮನಿಸಿ ಆಪ್ಪತ್ರೆಗೆ … Continue reading ಜಾರ್ಖಂಡ್ ನಲ್ಲಿ ನ್ಯಾಯಾದೀಶರ ಹತ್ಯೆ