ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ;ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2,50,000 ಬಹುಮಾನ
ಧಾರವಾಡ: ನಗರದ ಪ್ರತಿಷ್ಠಿತ ವಿದ್ಯಾಕಾಶಿ ಕರಿಯರ್ ಅಕಾಡೆಮಿ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವ ನಿಟ್ಟಿನಲ್ಲಿ ದಿನಾಂಕ 20/08/21 ರಂದು “ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ”ಯನ್ನು ಏರ್ಪಡಿಸಲಾಗಿದೆ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಥಮ ಬಹುಮಾನ 2,50,000 ದ್ವಿತೀಯ ಬಹುಮಾನ 2,00,000 ತೃತೀಯ ಬಹುಮಾನ 1,50,000.ರೂಪಾಯಿ ಕೊಡಮಾಡಲಾಗುವುದು. ಯಾವುದೇ ರೀತಿಯ ಪ್ರವೇಶಾತಿಯ ಶುಲ್ಕ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಿದ್ಯಾಕಾಶಿ ಕರಿಯರ್ ಅಕಾಡೆಮಿ ಟೆಲಿಗ್ರಾಂ ಚಾನೆಲ್ ಹಾಗೂ 9611904354- 9611519457 ನಂಬರ್ಗೆ ಸಂಪರ್ಕಿಸಬಹುದು. ಲಾಕ್ ಡೌನ್ ತೆರವಾದ ನಂತರ ಸರ್ಕಾರ ವಿವಿಧ ಹುದ್ದೆಗಳಿಗೆ … Continue reading ರಾಜ್ಯಮಟ್ಟದ ಆನ್ಲೈನ್ ರಸಪ್ರಶ್ನೆ ಸ್ಪರ್ಧೆ ;ಸ್ಪರ್ಧೆಯಲ್ಲಿ ವಿಜೇತರಾದವರಿಗೆ 2,50,000 ಬಹುಮಾನ
Copy and paste this URL into your WordPress site to embed
Copy and paste this code into your site to embed