ಇನ್ನೇರಡು ವರ್ಷ ಸಹಿಸಿಕೊಂಡಿರಿ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ:ಸಿದ್ದರಾಮಯ್ಯ
ಯಲ್ಲಾಪುರ: ತಾಲೂಕಿನಲ್ಲಿ ಕಳೆದವಾರ ಸುರಿದ ಭಾರಿ ಮಳೆಗೆ ಅಪಾರ ಹಾನಿ ಸಂಭವಿಸಿದ್ದು, ಸೋಮವಾರಸಂಜೆ ಪ್ರತಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುಳ್ಳಾಪುರ ಭಾಗದಲ್ಲಿ ನರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಕೊಚ್ಚಿ ಹೋದ ಗುಳ್ಳಾಪುರ ಸೇತುವೆ ಯನ್ನು ಪರಿಶೀಲಿಸಿದರು .ಈ ಸಂದರ್ಭದಲ್ಲಿ ಮಾತನಾಡಿ ಪ್ರತಿಪಕ್ಷದ ನಾಯಕನಾಗಿ ರಾಜ್ಯಾದ್ಯಂತ ನೆರೆಪೀಡಿತ ಪ್ರದೇಶಗಳಿಗೆ ಭೆಟಿ ನೀಡಿದ್ದೇನೆ ಎಲ್ಲ ಕಡೆಯ ಹಾನಿಯ ಮಾಹಿತಿ ಪಡೆದಿದ್ದೇನೆ ಅದನ್ನು ಕ್ರೂಡಿಕರಿಸಿ ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ.ಶೀಘ್ರವಾಗಿ ಪರಿಹಾರೋಪಾಯ ನೀಡುವಂತೆ ಸದನದಲ್ಲಿಯೂ ದನಿ ಎತ್ತುತ್ತೇನೆ ಸರಕಾರದ ಗಮನ … Continue reading ಇನ್ನೇರಡು ವರ್ಷ ಸಹಿಸಿಕೊಂಡಿರಿ ನಂತರ ನಾವೇ ಅಧಿಕಾರಕ್ಕೆ ಬರುತ್ತೇವೆ:ಸಿದ್ದರಾಮಯ್ಯ
Copy and paste this URL into your WordPress site to embed
Copy and paste this code into your site to embed