ಲಾರಿ ಚಾಲಕ ಅಪಹರಣ ; 22 ಸಾವಿರ ರೂ. ದೋಚಿ ಹುಬ್ಬಳ್ಳಿಯಲ್ಲಿ ಬಿಟ್ಟ ಉಪರಾರಿ

ಮುಂಡಗೋಡ : ಲಾರಿ ಚಾಲಕ ಕೈ-ಕಣ್ಣು ಕಟ್ಟಿ ತಾಲೂಕಿನ ಕಾತೂರ ಗ್ರಾಮದಿಂದ ಬೊಲೆರೋದಲ್ಲಿ ಅಪಹರಣ ಮಾಡಿ. ಆತನ ಬಳಿ ಇದ್ದ 22 ಸಾವಿರ ರೂ. ಹಣವನ್ನು ದೋಚಿಕೊಂಡು ಹುಬ್ಬಳ್ಲಿಯಲ್ಲಿ ಬಿಟ್ಟು ಪರಾರಿಯಾಗಿರುವ ಘಟನೆ ಬಳಿ ನಡೆದಿದೆ. ಯಲ್ಲಾಪುರ ಯಾಲೂಲಿನ ಮಂವಿಕೇರಿಯ ಅಬ್ದುಲ್ ಪೀರಸಾಬ ಶೇಖ್ ದರೋಡಗೊಳಗಾದ ಲಾರಿ ಚಾಲಕ. ಶಿರಸಿಯಿಂದ ಹುಬ್ಬಳ್ಲಿ ಕಡೆಗೆ ಹೊರಟಿದ್ದ ಲಾರಿಯನ್ನು ನಾಲ್ಕು ಜನರ ತಂಡ ಬೊಲೆರೋದಿಂದ ಹಿಂಬಾಲಿಸಿ. ಕಾತೂರ ಗ್ರಾಮದ ಸ್ಮಶಾನದ ಹತ್ತಿರ ರಸ್ತೆ ಬದುಗೆ ಮೂತ್ರ ವಿಸರ್ಜನೆಗೆಂದು ಲಾರಿಯಿಂದ ಜಾಲಕ … Continue reading ಲಾರಿ ಚಾಲಕ ಅಪಹರಣ ; 22 ಸಾವಿರ ರೂ. ದೋಚಿ ಹುಬ್ಬಳ್ಳಿಯಲ್ಲಿ ಬಿಟ್ಟ ಉಪರಾರಿ