ರಾಷ್ಟ್ರಗೀತೆ ಹಾಡಿ ಸರ್ಕಾರದ ಪ್ರಮಾಣಪತ್ರ ಪಡೆಯಿರಿ

ಬೆಂಗಳೂರು : ದೇಶಕ್ಕೆ ಸ್ವಾಂತAತ್ರö್ಯ ಲಭಿಸಿ 75 ವರ್ಷ ಸಂದಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಆಜಾದಿ ಕಾ ಅಮೃತ್ ಮಹೋತ್ಸವ್ ಆಚರಿಸಲಾಗುತ್ತಿದೆ. ರಾಜ್ಯದಲ್ಲಿ ಈಗಾಗಲೆ ಆರಂಭವಾಗಿರುವ ಈ ಕಾರ್ಯಕ್ರಮವನ್ನು 2023ರ ಆ. 15ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಎಂದು ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ತಿಳಿಸಿದ್ದಾರೆ. ಪ್ರತಿಯೊಬ್ಬ ಭಾರತೀಯರಿಗೆ ರಾಷ್ಟç ಗೀತೆ ಹಾಡಿ https://rashtragaan.in/ ನಲ್ಲಿ ಅಪ್‌ಲೋಡ್ ಮಾಡಲು ಅವಕಾಶ ನೀಡಲಾಗಿದೆ. ಅಪ್‌ಲೋಡ್ ಮಾಡಿದ ಎಲ್ಲರಿಗೂ ಕೇಂದ್ರ ಸರ್ಕಾರದಿಂದ ಪ್ರಮಾಣ ಪತ್ರ ನೀಡಲಾಗುತ್ತದೆ. ಕಾರ್ಯಾಲಯ ಹಾಗೂ … Continue reading ರಾಷ್ಟ್ರಗೀತೆ ಹಾಡಿ ಸರ್ಕಾರದ ಪ್ರಮಾಣಪತ್ರ ಪಡೆಯಿರಿ