ಕೆ ಆರ್ ಎಸ್ ಪಕ್ಷದಿಂದ ಜಾಗೃತಿ ಅಭಿಯಾನ

ಯಲ್ಲಾಪುರ: ಕರ್ನಾಟಕ ರಾಷ್ಟç ಸಮಿತಿ ಪಕ್ಷ  ಕರ್ನಾಟಕ ಅಸ್ಮಿತೆ ಮತ್ತು ಹಿತಾಸಕ್ತಿಗಾಗಿ ರಾಜಕೀಯ ಹೋರಾಟ ಮೂಲಕ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸಿ ,ಸರಕಾರಿ ಕಚೇರಿಗಳಲ್ಲಿ ಲಂಚ ಮುಕ್ತ ,ಜನಪರ ಆಡಳಿತವನ್ನು ತರುವ ಉದ್ದೇಶ ಹೊಂದಿದೆ ಎಂದು ರಾಜ್ಯಾಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಹೇಳಿದರು. ಅ೮ ರಿಂದ ಶಿಕಾರಿಪೂರದ ಈಸೂರಿನಿಂದ ಆರಂಭವಾದ  ಭ್ರಷ್ಟರೇ ಪವಿತ್ರವಾದ ರಾಜಕಾರಣವನ್ನು ಬಿಟ್ಟು ತೊಲಗಿ ಜಾಗೃತಿ ಅಭಿಯಾನ  ಶಿರಸಿ ಮೂಲಕ  .  ಸೋಮವಾರ ಸಂಜೆ ಯಲ್ಲಾಪೂರದ ತಹಶೀಲ್ದಾರ ಕಚೇರಿಗೆ ಬಂದ ಸಂದರ್ಭದಲ್ಲಿ ಮಾತನಾಡಿದರು. ಪಕ್ಷದ  ಉಪಾಧ್ಯಕ್ಷ … Continue reading ಕೆ ಆರ್ ಎಸ್ ಪಕ್ಷದಿಂದ ಜಾಗೃತಿ ಅಭಿಯಾನ