ಹೊನ್ನಾವರ; ತಾಲೂಕಿನ ಬ್ರಹ್ಮಶ್ರೀ ನಾರಾಯಣ ಗುರು ಧರ್ಮ ಪರಿಪಾಲನ ಸಂಘ ಹ ಇವರ ವತಿಯಿಂದ ಎಸ್.ಎಸ್.ಎಲ್.ಸಿಯಲ್ಲಿ ಪರೀಕ್ಷೆಯಲ್ಲಿ ರ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಭೂಮಿಕಾ ಕೃಷ್ಣ ನಾಯ್ಕ್ ಗೆರುಸೊಪ್ಪಾ ಹಾಗೂ ಶೇಕಡ ೯೯ .೩೬ ಸಾಧನೆ ಮಾಡಿ ರಾಜ್ಯಕ್ಕೆ ೪ ನೇ ಸ್ಥಾನ ಪಡೆದಗಳಿಸಿದ ದೀಕ್ಷಿತಾ ಮಾಹಾದೇವ್ ನಾಯ್ಕ್ ಗೆರುಸೊಪ್ಪಾ ಇವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿ.ಎಸ್.ಎನ್.ಡಿ ಪಿ ತಾಲುಕ ಅಧ್ಯಕ್ಷ ಧನಂಜಯ್ ನಾಯ್ಕ್ ರಾಯಲಕೇರಿ, ಪ್ರಧಾನ ಕಾರ್ಯದರ್ಶಿ ಸಂತೋಶ್ ನಾಯ್ಕ್ ಗೌರವಾಧ್ಯಕ್ಷ ರಾಮನಾಥ್ ನಾಯ್ಕ್ , ಉಪಧ್ಯಕ್ಷ ದಿನೇಶ ನಾಯ್ಕ್ , ಕಾರ್ಯದರ್ಶಿಗಳಾದ ಶ್ರಿನಿವಾಸ ನಾಯ್ಕ್, ಸಂಘಟನಾ ಕಾರ್ಯದರ್ಶಿ ಮಂಜುನಾಥ್ ಶರಣ್, ಸುಧೀಶ ನಾಯ್ಕ ಹಾಗೂ ಸಂಘದ ಸದಸ್ಯರು ಹಾಜರಿದ್ದರು.
Leave a Comment