ಬಾವಿಯಲ್ಲಿ ಬಿದ್ದು ಸಾವು

ಭಟ್ಕಳ: ಬಾವಿನಿಂದ ನೀರು ತರಲು ಹೋದ ವ್ಯಕ್ತಿ ಯೋರ್ವರು ಆಕಸ್ಮಿಕವಾಗಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿರುವ ಘಟನೆ ಕಾಯ್ಕಿಣಿ ಮಠದ ಹಿತ್ಲುವಿನಲ್ಲಿ ನಡೆದಿದೆ.  ಮೃತ ವ್ಯಕ್ತಿಯನ್ನು ಸಾಂತಾ ಕೋಸ್ತ ಟೇಲೀಸ್ ಎಂದು ತಿಳಿದು ಬಂದಿದ್ದು. ಮನೆಯಲ್ಲಿ ನೀರು ಇಲ್ಲದಿರುವುದನ್ನು ಘಮಸಿದ ಈತ ರಾತ್ರಿ ಬಾವಿಯಿಂದ ನೀರು ತರಲು ಹೋದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾನೆ. ನಂತರ ಅಕ್ಕಪಕ್ಕದವರ ಸಹಾಯದಿಂದ ಮೃತ ದೇಹವನ್ನು ಮೇಲಕ್ಕೆ  ಎತ್ತಿ ಮುರುಡೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ಯದು ನಂತರ ಕುಟುಂಬಸ್ಥರಿಗೆ … Continue reading ಬಾವಿಯಲ್ಲಿ ಬಿದ್ದು ಸಾವು