ಕಿಸಾನ್ ಕಾಂಗ್ರೆಸ್ ನ ಬ್ಲಾಕ್ ಗಳಿಗೆ ಅಧ್ಯಕ್ಷರ ಆಯ್ಕೆ

ಹೊನ್ನಾವರ;  ಜಿಲ್ಲೆಯ ಬ್ಲಾಕ್ ಕಿಸಾನ್ ಕಾಂಗ್ರೆಸ್ ಸಮಿತಿಯ ಘಟಕದ ಅಧ್ಯಕ್ಷರನ್ನು ನೇಮಕ ಮಾಡಿರುವ ಕುರಿತು ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹಳಿಯಾಳ ತಾಲೂಕಿಗೆ – ಸಂದೇಶ ಸುಭಾಷ ಬಾಂದುರ್ಗಿ, ಜೋಯಿಡಾ ತಾಲೂಕಿಗೆ–ಪುರುಷೋತ್ತಮ  ಕಾಮತ್,ದಾಂಡೇಲಿ ತಾಲೂಕಿಗೆ– ಎಚ್ ಬಿ ಪರಶುರಾಮ,ಅಂಕೋಲಾ ತಾಲೂಕಿಗೆ ಮದೇವ ಬೀರು ಗೌಡ,ಕುಮಟಾ ತಾಲೂಕಿಗೆ– ಹರಿಶ್ಚಂದ್ರ ಕೃಷ್ಣ ಭಟ್ಟ, ಹೊನ್ನಾವರ ತಾಲೂಕಿಗೆ – ಹರಿಶ್ಚಂದ್ರ ಗಣಪತಿ ನಾಯ್ಕ, ಭಟ್ಕಳ ತಾಲೂಕಿಗೆ ನಾರಾಯಣ ಜಟ್ಟಾ ನಾಯ್ಕ, ಮಂಕಿ ಪಟ್ಟಣಕ್ಕೆ … Continue reading ಕಿಸಾನ್ ಕಾಂಗ್ರೆಸ್ ನ ಬ್ಲಾಕ್ ಗಳಿಗೆ ಅಧ್ಯಕ್ಷರ ಆಯ್ಕೆ