• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹಳಿಯಾಳದಲ್ಲಿ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಗಾಂಧೀ ಜಯಂತಿ ಆಚರಿಸಿದ ಕ. ರ. ವೇ

October 2, 2021 by manjunath maadaar Leave a Comment

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ನಗರದಲ್ಲಿ, ಅಕ್ಟೊಬರ 2 ಗಾಂಧಿ ಜಯಂತಿ ಅಂಗವಾಗಿ ಹಳಿಯಾಳದ ಎಪಿಎಂಸಿ ಯಲ್ಲಿಯ ಮುರ್ಕವಾಡ ರಸ್ತೆಯಲ್ಲಿರುವ ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶದಲ್ಲಿ,ಗಿಡ ಗಂಟಿಗಳನ್ನು ತೆಗೆದು, ಪ್ಲಾಸ್ಟಿಕ್, ಕಸ ಕಡ್ಡಿಗಳನ್ನು , ಬೋಲ್ಡಗಳಲ್ಲಿ  ಹಚ್ಚಿದ  ಪೋಸ್ಟರಗಳನ್ನು ತೆಗೆದು ಹಾಕಿ  .ಪಲಕಗಳನ್ನು  ತೊಳೆದು ಸ್ವಚ್ಚ ಮಾಡಿ .ಅಲ್ಲಿಯೇ ಗಾಂಧಿಜಿಯವರ  ಪೊಟೊವನ್ನು ಇಟ್ಟು ಪೂಜೆ ಮಾಡುವುದರೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಗಾಂಧಿ ಜಯಂತಿಯನ್ನು ಆಚರಿಸಲಾಯಿತು.

  • IMG 20211002 WA0118
  • IMG 20211002 WA0117
  • IMG 20211002 WA0123


 ಅಹಿಂಸೆಯ ಅಸ್ತ್ರ ಹಿಡಿದು ರಾಷ್ಟ್ರವನ್ನು ಸ್ವಾತಂತ್ರ್ಯಗೊಳಿಸುವ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿ, ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ಶ್ರಮಿಸಿದ ಮಹಾತ್ಮಾ ಗಾಂಧಿಜೀ ಅವರ ಜನ್ಮ ಜಯಂತಿಯಂದು ನನ್ನ ಅನಂತಕೋಟಿ ಗೌರವಪೂರ್ವಕ ನಮನಗಳು ಎಂದು  ವಿಧಾನ ಪರಿಷತ ಸದಸ್ಯ ಎಸ್. ಎಲ್. ಘೋಟ್ನೆಕರ ಹೇಳಿದರು.

ತಮ್ಮ ಜೀವನದೊದಕ್ಕೂ ಸರಳ ಬದುಕನ್ನು ಸಾಗಿಸಿದ ಮಹಾನ್ ಚೇತನ ಇಂದಿಗೂ ನಮಗೆ ಮಾದರಿ ನಾಯಕರಾಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅದ್ಯಕ್ಷರಾದ ಬಸವರಾಜ ಬೆಂಡಿಗೇರಿಮಠ ಹೇಳಿದರು. ಗೌರವ ಅದ್ಯಕ್ಷ ವಿಜಯ ಪಡ್ನಿಸ, ಉಪಾಧ್ಯಕ್ಷ ವಿನೊದ ದೊಡ್ಡಮನಿ, ಕಾರ್ಯದರ್ಶಿ ಮಹೇಶ್ ಆಣೆಗುಂದಿ, ರೈತ ಘಟಕದ ಅದ್ಯಕ್ಷ ಸುರೇಶ್ ಕೊಕಿತಕರ , ಉಪಾಧ್ಯಕ್ಷ ರಾಮಾ ಜವಳೆಕರ, ಸುದಾಕರ ಕುಂಬಾರ,ಶಿವುಡಮ್ಮಣಿಗಿಮಠ,ಪತಂಜಲಿ ಸಂಸ್ಥೆಯ ಕಮಲ ಸಿಕ್ವೆರಾ,ವಕೀಲರಾದ ಮಂಜುನಾಥ ಮಾದಾರ, ರಾಮಕ್ರಷ್ಣ ಗುನಗಾ,ಅಶೊಕ ಪಾಟಿಲ, ಸಿಬಿ ಹಿರೇಮಠ,ನಾಗೇಶ ಹೆಗಡೆ,ಪರಶುರಾಮ ಕೊಳಾಂಬೆ,ಪರಶುರಾಮ ಚಲುವಾದಿ,ಮಾರುತಿ ಜಿವನ್ನವರ,ರಾಜು ತೊರಲೆಕರ, ರಮೇಶ ತೊರಲೆಕರ,ಅಬಿಷೆಕ ತೊರಲೆಕರ,ಹಾಗೂಪದಾದಿಕಾರಿಗಳು‌ ಮತ್ತು ಸದಸ್ಯರು ಈ ಸಂದರ್ಭದಲ್ಲಿ ಬಾಗವಹಿಸಿ ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: ಜೀವನವನ್ನು ಮುಡಿಪಾಗಿಟ್ಟು ಶ್ರಮಿಸಿದ

Explore More:

About manjunath maadaar

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...