ಮಾಜಿ ಶಾಸಕ ಡಾ. ಎಮ್.ಪಿ.ಕರ್ಕಿ ನಿಧನ: ಸಚಿವ ಶಿವರಾಮ ಹೆಬ್ಬಾರ್ ಶೋಕ

ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಶೋಕ ವ್ಯಕ್ತ ಪಡಿಸಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹಿರಿಯ ಮುತ್ಸದ್ದಿ ನಾಯಕರು, ಬಡವರ ಸಾಮಾಜಿಕ ಹಾಗೂ ಆರ್ಥಿಕ ಪ್ರಗತಿಗಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಡಾ. ಎಮ್.ಪಿ.ಕರ್ಕಿ ಅವರು ನಿಧನರಾದ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಡಾ. ಎಮ್.ಪಿ ಕರ್ಕಿ ಅವರು ಜನಸಂಘದ ಕಾಲ ಘಟ್ಟದಿಂದಲೂ ಸಹ ಉತ್ತರಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ಮಹತ್ತರವಾದ ಪಾತ್ರವನ್ನು … Continue reading ಮಾಜಿ ಶಾಸಕ ಡಾ. ಎಮ್.ಪಿ.ಕರ್ಕಿ ನಿಧನ: ಸಚಿವ ಶಿವರಾಮ ಹೆಬ್ಬಾರ್ ಶೋಕ