ಸೋಂಕು ಮತ್ತೆ ಏರಿಕೆ

ಬೆಂಗಳೂರು : ದೀಪಾವಳಿ ಹಬ್ಬದ ಹತ್ತರ ಬರುತ್ತಿರುವಾಗ ರಾಜ್ಯದಲ್ಲಿ ಕೊರೊನಾ ಇದ್ದಕ್ಕಿದ್ದಂತೆ ತುಸು ಏರಿಕೆಯಾಗಿರುವುದು ಆತಂಕ ಮೂಡಿಸಿದೆ. ಮೂರನೇ ಅಲೆ ಬರುವುದಿಲ್ಲ. ಆಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಕೋವಿಟ್ ತಾಂತ್ರಿಕ ಸಲಹಾ ಸಮಿತಿ ರಾಜ್ಯದ ಜನತೆಗೆ ದೈರ್ಯ ತುಂಬುತ್ತಿರುವುದರ ಬೆನ್ನಲ್ಲೇ ಗುರುವಾರ ಮಾರಕ ಸೋಂಕಿಗೆ 17 ಜನ ಮೃತಪಟ್ಟಿದ್ದಾರೆ. ಜೊತೆಗೆ ಒಂದು ದಿನದ ಸೋಂಕಿತರ ಸಂಖ್ಯೆಯೂ 478 ಕ್ಕೆ ಏರಿದೆ. ಹಿಂದಿನ ದಿನ ಸೋಂಕಿತರ ಸಂಖ್ಯೆ 282 ಆಗಿತ್ತು. 334 ಸೋಂಕಿತರು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ … Continue reading ಸೋಂಕು ಮತ್ತೆ ಏರಿಕೆ