ಶಿರಸಿ : ನಡೆದುಕೊಂಡು ಹೊಗುತ್ತಿದ್ದ ಒಂಟಿ ಮಹಿಳೆಯ ಬಂಗಾರದ ಸರವನ್ನ ಹಾಡಹಗಲೇ ದರೋಡೆಕೋರರು ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದೆ.
ನಗರದ ಭತ್ತದ ಓಣಿಯಲ್ಲಿ ಉಷಾ ದಾಮೋದರ ಪೈ ಎನ್ನುವ ಮಹಿಳೆ ನಡೆದುಕೊಂಡು ಹೋಗುವಾಗ ಬಿಳಿ ಕಾರಿನಲ್ಲಿ ದರೋಡೆಕೋರರಲು ಕತ್ತಿನಲ್ಲಿದ ಸರವನ್ನ ಕಸಿದುಕೊಂಡು ಪರಾರಿಯಾಗಿದ್ದಾರೆ.
ಆರೋಪಿಗಳು ಕುಮಟಾ ಹೋಗುವ ಮಾರ್ಗ ಕೇಳಿ ಮಹಿಳೆಯ ದಿಕ್ಕನ್ನ ಬದಲಿಸುವಂತೆ ಮಾಡಿ. ಕತ್ತಿನಲ್ಲಿದ್ದ ಸರವನ್ನಹರಿದು ಪರಾರಿಯಾಗಿದ್ದು ಕದ್ದ ಸರ ಸುಮಾರು 1.10.000 ಲಕ್ಷ ಮೌಲ್ಯದ್ದಾಗಿದೆ. ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಿರಸಿ ಸಿಪಿಐ ರಾಮಚಂದ್ರ ನಾಯಕ ಭೇಟಿ ನೀಡಿ ಆರೋಪಿಗಳ ಬಂಧನಕ್ಕೆ ವಶೇಷ ತಂಡವನ್ನ ರಚಿಸಿ ಕಾರ್ಯಾಚರಣೆ ಪ್ರಾರಂಭಿಸಿದ್ದು ಈ ಸಂಭAದ ಶಿರಸಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Leave a Comment