ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು: ಸ್ವರ್ಣವಲ್ಲಿಶ್ರೀ

ಯಲ್ಲಾಪುರ: ಯಕ್ಷಗಾನ ಸೇರಿದಂತೆ ಕಲೆ ಬೆಳೆಯುವುದಕ್ಕೆ ಪ್ರೋತ್ಸಾಹ ನೀಡಬೇಕು. ನಮ್ಮ ಪ್ರಾಚೀನ ಕಲೆಯಾದ ಯಕ್ಷಗಾನದ ಶ್ರೇಷ್ಠತೆಯನ್ನು ಮನಗಾಣಬೇಕು. ಭಗವಂತನ ಅರಿವಿಗೆ ಪರಾಭಕ್ತಿ ಮುಖ್ಯ. ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು. ಪೌರಾಣಿಕ ಕಥೆಯ ಮೂಲಕ ನಮಗೆ ಭಕ್ತಿಯ ಸಿದ್ದಾಂತವನ್ನು ಪರಿಚಯಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ನುಡಿದರು.ಅವರು ಸೋಮವಾರ ಗಾಂಧಿ ಕುಠಿರದಲ್ಲಿ ನಡೆದ 35 ನೇ ವರ್ಷದ ಮೂರನೇ ದಿನದ ಸಂಕಲ್ಪ ಉತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಯಕ್ಷಗಾನ ಭಕ್ತಿಯನ್ನು ಪ್ರಧಾನವಾಗಿ … Continue reading ಭಕ್ತಿಯ ಸಿದ್ದಾಂತ ಯಕ್ಷಗಾನದಲ್ಲಿ ಕಾಣಬಹುದು: ಸ್ವರ್ಣವಲ್ಲಿಶ್ರೀ