ಮನೆ ಕಳ್ಳತನ: ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ

ಭಟ್ಕಳ:  ತಾಲೂಕಿನ ರಂಗಿನಕಟ್ಟೆ  ರೈಸ್ ಮಿಲ್ ಹಿಂಬಾಗದ ಸಲ್ಮಾನ ಬಾದನಲ್ಲಿನ ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಆಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ನಗರ ಠಾಣೆಯ ಪೊಲೀಸರು ಕಳ್ಳತನವಾದ ಕೆಲವೇ ಗಂಟೆಯಲ್ಲಿ ಆರೋಪಿಯನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ . ಬಂಧಿತ ಆರೋಪಿ ಕೆ.ಪಿ ಮುಸ್ತಾಪ (40) ಚೌಥನಿ ಮೆನ್ ರೋಡ್ ನಿವಾಸಿ ಎಂದು ತಿಳಿದು ಬಂದಿದೆ. ಈತ ಶುಕ್ರವಾರ ರಾತ್ರಿ ಸಮನ್ರಿ ಫಜಲೂರ್ ರೆಹಮಾನ್ ಎನ್ನುವವರ ಮನೆಯ ಬಾಗಿಲನ್ನು ಮುರಿದು ಮನೆಯಲ್ಲಿರುವ ಕಪಾಟಿನ ಬಾಗಿಲನ್ನು ತೆರೆದು ಬಂಗಾರದ 2 … Continue reading ಮನೆ ಕಳ್ಳತನ: ಕೆಲವೇ ಗಂಟೆಯಲ್ಲಿ ಆರೋಪಿ ಬಂಧನ