ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಯ ದತ್ತಾತ್ರೇಯ ಅವರನ್ನು ಸಂಸ್ಕೃತ ಭಾರತಿ ಅಖಿಲ ಭಾರತೀಯ ಸಹ ಸಂಘಟನಾ ಕಾರ್ಯದರ್ಶಿ ಯಾಗಿ ಮೀರತ್.ನಲ್ಲಿ ನಡೆದ ಬೈಠಕ್ ನಲ್ಲಿ ಆಯ್ಕೆ ಮಾಡಲಾಗಿದೆ .
ಯಲ್ಲಾಪುರ ತಾಲೂಕಿನ ಸ್ವಯಂಸೇವಕರೊಬ್ಬರು ಅಖಿಲ ಭಾರತ ಮಟ್ಟಕ್ಕೆ ಏರಿದವರು ಇದೇ ಮೊದಲು.ಅವರು ವಜ್ರಳ್ಳಿ ಯಲ್ಲಿ ಸಂಘದ ಶಾಖೆ ನಡೆಸುವ ಮೂಲಕ ಸಂಘಕಾರ್ಯ ಪ್ರಾರಂಭಿಸಿ ನಂತರ ಸಂಘದ ಪ್ರಚಾರಕರಾಗಿ ಕರ್ನಾಟಕದ ವಿವಿಧೆಡೆ ಜವಾಬ್ದಾರಿ ನಿರ್ವಹಿಸಿ ಕಳೆದ ಕೆಲವು ವರ್ಷಗಳಿಂದ ಸಂಸ್ಕೃತ ಭಾರತಿ ಜವಾಬ್ದಾರಿ ಯನ್ನು ಕರ್ನಾಟಕಹಾಗೂ ಆಂಧ್ರಪ್ರದೇಶದಲ್ಲಿನಿರ್ವಹಿಸುತ್ತಿದ್ದಾರೆ.
Leave a Comment