ಬೈಕ್‌ಗೆ ಕಾರು ಡಿಕ್ಕಿ : ಈರ್ವರಿಗೆ ಗಾಯ

ಹೊನ್ನಾವರ : ತಾಲೂಕಿನ ರಾಷ್ರಿö್ಟÃಯ ಹೆದ್ದಾರಿ 69ರಲ್ಲಿ ಭಾಸ್ಕೇರಿಯ ವನಧಕೇರಿ ಕ್ರಾಸ್ ಬಳಿ ಕುಂದಾಪುರ ಮೂಲದ ಪ್ರಸುತ್ತ ಕಾಸರಕೋಡದಲ್ಲಿ ವಾಸ್ತವ್ಯ ಇರುವ ರಾಘವೇಂದ್ರ ಮೇಸ್ತ ಎನ್ನುವವರು ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್ ಚಲಾಯಿಸುತ್ತಿದ್ದ ಮಂಜುನಾಥ ಗೌಡ, ಹಿಂಬದಿ ಕುಳಿತಿದ್ದ ಸವಿತಾ ಗೌಡ ಹಾಗೂ ಮಕ್ಕಳಾದ ಮಧುಶ್ರಿ ಗೌಡ, ಮಾನ್ಯಶ್ರೀ ಗೌಡ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.