ಹೊನ್ನಾವರ : ತಾಲೂಕಿನ ಬಳ್ಕೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ತಲಗೋಡ ಗಜಾನನ ಶೆಟ್ಟಿ ಎನ್ನುವವರು ವಾಸವಿದ್ದ ಮನೆ ಮೇಲೆ ಅಕಾಲಿಕ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.
Daily Updated Canara News
ಹೊನ್ನಾವರ : ತಾಲೂಕಿನ ಬಳ್ಕೂರ್ ಗ್ರಾಮ ಪಂಚಾಯತಿ ವ್ಯಾಪ್ತಿಯ ತಲಗೋಡ ಗಜಾನನ ಶೆಟ್ಟಿ ಎನ್ನುವವರು ವಾಸವಿದ್ದ ಮನೆ ಮೇಲೆ ಅಕಾಲಿಕ ಗಾಳಿ ಮಳೆಗೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ.
Leave a Comment