ಆ. 11 ರಿಂದ 17 ರ ವರೆಗೆ ರಾಷ್ಟç ದ್ವಜಾರೋಹಣ ಅಭಿಯಾನ ಎಲ್ಲ ಶಾಲಾ, ಕಾಲೇಜು, ಮದರಸಾಗಳಲ್ಲಿ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ

ಬೆಂಗಳೂರು : ದೇಶ ಸ್ವಾತಂತ್ರö್ಯ ಪಡೆದು 75 ವರ್ಷಗಳು ಕಳೆದಿದ್ದು ದೇಶದ ಭವ್ಯ ಸಂಸ್ಕೃತಿ, ಇತಿಹಾಸ ಮತ್ತು ಸಾಧನೆಗಳ ಸಂಭ್ರಮಾಚರಣೆ ಮಾಡುವ ಉದ್ದೇಶದಿಂದ ಸ್ವಾತಂತ್ರö್ಯದ ಅಮೃತ ಮಹೋತ್ಸವವನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ರಾಜ್ಯದ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳು, ಪಿಯು ಕಾಲೇಜುಗಳ ಮದರಸಾಗಳಲ್ಲಿ ಆ.11 ರಿಂದ 17 ರ ವರೆಗೆ ರಾಷ್ಟç ಧ್ವಜಾರೋಹಣ ಅಭಿಯಾನ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಬಿ.ಸಿ ನಾಗೇಶ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದರ ಅಂಗವಾಗಿ … Continue reading ಆ. 11 ರಿಂದ 17 ರ ವರೆಗೆ ರಾಷ್ಟç ದ್ವಜಾರೋಹಣ ಅಭಿಯಾನ ಎಲ್ಲ ಶಾಲಾ, ಕಾಲೇಜು, ಮದರಸಾಗಳಲ್ಲಿ ಕಟ್ಟುನಿಟ್ಟಿನ ಪಾಲನೆಗೆ ಸೂಚನೆ