• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • Story Archives
      • gadgets
      • APPLY LINK

ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ

January 4, 2023 by Jayaraj Govi Leave a Comment

ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ

image editor output image1135408024 1672772833232

ಯಲ್ಲಾಪುರ: ಮಹಿಳೆಗೆ ಕುಟುಂಬ ಹಾಗೂ ಅವಳು ಯಾವದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದರೂ ಅದಕ್ಕೆ ನ್ಯಾಯವೊದಗಿಸಿಕೊಡಬೇಕು ಎಂಬ ಮನೋಭಾವನೆ ಹಾಗೂ ಸಾಮರ್ಥ್ಯ ಎರಡು ಗರಿಷ್ಠ ಪ್ರಮಾಣದಲ್ಲಿ ಇರುತ್ತದೆ.ಅದಕ್ಕಾಗಿಯೇ ಅವಳನ್ನು ಭೂಮಿ ತೂಕದ ಹೆಣ್ಣು ಎಂಬುದು ಉತ್ಪೆçÃಕ್ಷೆಯಲ್ಲ ಎಂದು ಪಟ್ಟಣ ಪಂಚಾಯತ ಅಧ್ಯಕ್ಷೆ ಸುನಂದಾ ದಾಸ್ ಹೇಳಿದರು. ಅವರು ಪಟ್ಟಣದ ಮಚ್ಚಿಗಲ್ಲಿಯಲ್ಲಿರುವ ಸ್ತಿçà ಶಕ್ತಿಭವನದಲ್ಲಿ ಸೊರಬ ದ ಸುರಭಿ ಸೇವಾ ಚಾರೀಟೇಬಲ್ ಟ್ರಸ್ಟ ನ ಯಲ್ಲಾಪುರ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿ

ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ

IMG 20230102 121156 scaled


ಬದುಕಿನ ಎಲ್ಲ ಸವಾಲುಗಳನ್ನು ಎದುರಿಸುವ ಗಟ್ಟಿಗಿತ್ತಿ ಹೆಣ್ಣು.ಎಷ್ಟೆ ನೊಂದುಬೆAದರೂ ಹೊರಪ್ರಪಂಚಕ್ಕೆ ಗೊತ್ತಾಗದ ಹಾಗೆ ಉತ್ಸಾಹದ ಬುಗ್ಗೆಯಂತೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುವ ಶಕ್ತಿಯಿರುವದು ಮಹಿಳೆಯರಲ್ಲಿದೆ. ಎಷ್ಟೇ ಮಹಿಳೆ ಪ್ರಬಲವಾಗಿದ್ದರೂ ಕೂಡ ದಿನನಿತ್ಯ ಅಲ್ಲಲ್ಲಿ ಕಂಡುಬರುವ ಅತ್ಯಾಚಾರದಂತಹ ಹೇಯ ಕೃತ್ಯ ಅವಳನ್ನು ಅಧೀüರಳನ್ನಾಗಿಸುತ್ತಿದೆ. ಆ ಹೀನ ವ್ಯಕ್ತಿಗೆ ಕಠಿಣ ಶಿಕ್ಷೆ ಜಾರಿಯಾಗುವಂತೆ ಸಂಘಟನೆ ಶಕ್ತಿಯೊಂದಿಗೆ ಹೋರಾಡಬೇಕು ಎಂದರು. ಪಟ್ಟಣ ಪಂಚಾಯತ ಉಪಾಧ್ಯಕ್ಷೆ ಶ್ಯಾಮಿಲಿ ಪಾಠಣಕರ ಮಾತನಾಡಿ .ಮಹಿಳಾಶಕ್ತಿ ಅಗಾಧವಾದ್ದು ನಮ್ಮ ನಡುವೆ ಇರುವ ಇಂತಹ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿದರೆ ಮತ್ತೊಬ್ಬರಿಗೆ ಮೇಲ್ಪಂಕ್ತಿ ಹಾಕಿದಂತಾಗಿ ಪ್ರೇರಣೆ ಸಿಗುತ್ತದೆ ಎಂದರು

IMG 20230102 125908 scaled


ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ

ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಸಮೂಹ ಸಂಪನ್ಮೂಲಧಿಕಾರಿ ಹೇಮಾ ಭಟ್ಟ, ಕವಿಯಿತ್ರಿ, ಶಿಕ್ಷಕಿ ಶೀವಲೀಲಾ ಹುಣಸಗಿ , ಪತ್ರಕರ್ತೆ ಪ್ರಭಾÀವತಿ ಗೋವಿ , ನೀರಿಗಾಗಿ ನಾನು ಎನ್ನುವ ಮಂಚೀಕೇರಿಯ ಸುಬ್ರಾಯ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.


ಸನ್ಮಾನ ಸ್ವೀಕರಿಸಿ ಪಟ್ಟಣಪಂಚಾಯತ ಸಮೂಹ ಸಂಪನ್ಮೂಲಧಿಕಾರಿ ಹೇಮಾ ಭಟ್ ಮಾತನಾಡಿ ಇಲ್ಲಿಯ ಜನರ ಸಹಕಾರ ದಿಂದ ೨೪ ವರ್ಷಗಳ ಕಾಲ ಒಂದೇಡೆ ಕಾರ್ಯನಿರ್ವಹಿಸಲು ಸಾಧ್ಯವಾಗಿದ್ದು ,ಪಪಂ ನಿಂದ ಸಿಗಬೇಕಾದ ಸೌಲಭ್ಯ ಸಹಕಾರ ಮಾರ್ಗದರ್ಶನ ಸದಾ ನಿಮಗೆ ನೀಡಲು ಸಿದ್ಧ. ಈ ಸನ್ಮಾನ ನನ್ನ ಜವಾಬ್ದಾರಿ ಹೆಚ್ಚಿಸಿದೆ ಎಂದರು

IMG 20230102 143345 scaled

ಯಲ್ಲಾಪುರದಲ್ಲಿ ಸುರಭಿ ಸೇವಾ ಟ್ರಸ್ಟ ಮಹಿಳಾಘಟಕಉದ್ಘಾಟನೆ :ಸನ್ಮಾನ ಸಮಾರಂಭ


ಸನ್ಮಾನ ಸ್ವೀಕರಿಸಿ ಪತ್ರಕರ್ತೆ ಪ್ರಭಾವತಿ ಗೋವಿ ಮಾತನಾಡಿ ಮಹಿಳೆಯರಿಂದ ಮಹಿಳೆಯರು ಗೌರವಿಸಲ್ಪಟ್ಟಾಗ ಆಗುವ ಸಂತಸ ಅಷ್ಟಿಷ್ಟಲ್ಲ. ಮಹಿಳೆಯರು ಸಂಘಟನೆ ಮೂಲಕ ಬಲಗೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ನಮಗಿತ್ತ ಸನ್ಮಾನದಿಂದ ಇನ್ನು ಹೆಚ್ಚಿನ ಶ್ರದ್ಧೆಯಿಂದ ಕಾರ್ಯ ನಿರ್ವಹಿ¸ಲುಪ್ರೇರಕಶಕ್ತಿಯಾಗಿದೆಂದರು.


ಅರಬೈಲ್ ಸಹಿಪ್ರಾ ಶಿಕ್ಷಕಿ ಶೀವಲೀಲಾ ಹುಣಸಗಿ ಮಾತನಾಡಿ ಮಹಿಳೆ ಯಾವದೇ ಕೆಲಸ ಮಾಡಲು ಹಿಂಜರಿಯುವದಿಲ್ಲ. ಹೆಣ್ಣು ಮಕ್ಕಳು ಮೌನವಾಗಿ ಎಲ್ಲವನ್ನು ಸಹಿಸಿಕೊಳ್ಳುತ್ತಾಳೆ .ಕೆಲವೊಮ್ಮೆ ಪ್ರತಿಭಟನೆ ಮಾಡಿ ಖಂಡಿಸಿದರೆ ಅವಳನ್ನೆ ಹೊಣೆಗಾರಳನ್ನಾಗಿ ಮಾಡಿ ನಿನಗೇಕೆಬೇಕಿತ್ತು ಎಂಬ ಭಾವವನ್ನು ಕುಟುಂಬದ ಮತ್ತು ಸಮಾಜದಲ್ಲಿ ಅವಳು ಎದುರಿಸುವ ಪ್ರಸಂಗಗಳಿವೆ.

ಆದರೂ ಅದನ್ನೇಲ್ಲಾ ಮೆಟ್ಟಿ ನಿಂತು ತನ್ನಧೆ ಪರಿಧಿಯಲ್ಲಿ ಗಟ್ಟಿತನದಿಂದ ಮುನ್ನಡೆಯುವ ಕೆಚ್ಚು ಅವಳಲ್ಲಿದೆ. ತಾರತಮ್ಯ ಮಾಡದೇ ಅವಳನ್ನು ಗೌರವಿಸಿ ಇಂತಹ ಸಂಘಟನೆಗಳು ನೊಂದವರ ದನಿಯಾಗಲಿ ಎಂದರು. ವಿಕಾಸ ಬ್ಯಾಂಕ ಅಧ್ಯಕ್ಷ ಮುರುಳಿ ಹೆಗಡೆ ,ನಾಗರೀಕ ವೇದಿಕೆ ಅಧ್ಯಕ್ಷ ರಾಮುನಾಯ್ಕ ಘಟಕದ ತಾಲೂಕಾಧ್ಯಕ್ಷೆ ರೂಪಾ ಪಾಠಣಕರ ಮಾತನಾಡಿದರು,ಉದ್ಯಮಿ ಬಾಲಕೃಷ್ಣ ನಾಯಕ ,ಪಟ್ಟಣ ಪಂಚಾಯತ ಸದಸ್ಯ ಜನಾರ್ಧನ ಪಾಠಣಕರ .ಮಹಿಳಾ ಘಟಕದ ರಾಜ್ಯಧ್ಯಕ್ಷೆÀ ವಾಣಿಶ್ರೀ ವೇದಿಕೆಯಲ್ಲಿದ್ದರು.

ಸುರಭಿ ಟ್ರಸ್ಟ ಸಂಸ್ಥಾಪಕ ಎಸ್ .ಜಿ ರಾಮಚಂದ್ರ ಪ್ರಸ್ತಾವಿಕ ಮಾತನಾಡಿದರು. ಮಾಲಾ ಬಾಲೆಹೊಸೂರು ಸ್ವಾಗತಿಸಿದರು. ಶ್ರೀನಿಧಿ ಮೊರಸ್ಕರ ನಿರ್ವಹಿಸಿದರು. ಗೌರವಾಧ್ಯಕ್ಷೆ ಪುಷ್ಪಾ ಜೋಗಾರಶೇಟ್ಟರ, ದಾಂಡೇಲಿ ತಾಲೂಕಾದ್ಯಕ್ಷೆ ಲಲಿತಾ ಪಾಠಣಕರ , ಕಾರ್ಯದರ್ಶಿ ಜಯಾ ನಾಯ್ಕ ಸೇರಿದಂತೆ ೨೧ ನಿರ್ದೇಶಕರು ಉಪಸ್ಥೀತರಿದ್ದರು

  • ಡಿ.24 ರಂದು ರಾಮಕ್ಷತ್ರಿಯ ನೌಕರರ ಸಂಘ (ರಿ.) ಹೊನ್ನಾವರ ಇದರ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭ
  • ಸಾಂಸ್ಕ್ರತಿಕ ಕಲೆಗಳ ತವರು ಗುಂದ – ಎಸ್,ಎಲ್,ಘೋಟ್ನೇಕರ.
  • ಅಮೇಜಿಂಗ್ ಪೆಟ್ ಪ್ಲಾನೆಟ್ ನಲ್ಲಿ ‘ನಮ್ಮ ಆಸರೆ – 66’ ಆರಂಭ

Share this:

  • WhatsApp
  • Twitter
  • Facebook
  • Telegram
  • Email
  • Print

Filed Under: Canara News, Yellapur

Explore More:

About Jayaraj Govi

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

SSLC ITI ಆದವರಿಗೆ BSF ನೇಮಕಾತಿ 2023 BSF new Recruitment 2023 Apply Online for Constable posts

February 3, 2023 By Sachin Hegde

SSLC ಪದವಿ ಆದವರಿಗೆ ಕೆಎಂಎಫ್ ಶಿಮುಲ್ ನೇಮಕಾತಿ 2023 KMF SHIMUL new recruitment 2023 Apply Online

February 2, 2023 By Sachin Hegde

10th NTC ಆದವರಿಗೆ ರೈಲ್ ವೀಲ್ ಫ್ಯಾಕ್ಟರಿ ನೇಮಕಾತಿ 2023 Rail Wheel Factory new Recruitment 2023 Apply for apprentice Posts

February 2, 2023 By Sachin Hegde

ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಕಾರ್ಯಾಲಯದಲ್ಲಿ ಹುತಾತ್ಮರ ದಿನಾಚರಣೆ ಒಡೆದ ಮನಸ್ಸುಗಳನ್ನು ಬೆಸೆಯುವಲ್ಲಿ ರಾಹುಲ್ ನೇತ್ರತ್ವದ ಭಾರತ್ ಜೋಡೋ ಯಶಸ್ವಿ -ಜಗದೀಪ್ ಎನ್ ತೆಂಗೇರಿ

January 31, 2023 By Sachin Hegde

SSLC ಆದವರಿಗೆ ಭಾರತೀಯ ನೌಕಾಪಡೆಯ ನೇಮಕಾತಿ 2023 Indian Navy new Recruitment 2023 Apply Online for Tradesman Skilled Posts

January 31, 2023 By Sachin Hegde

SSLC/PUC ಪದವಿ ಆದವರಿಗೆ ಬೆಂಗಳೂರು ಡಿಸಿಸಿ ಬ್ಯಾಂಕ್ ನೇಮಕಾತಿ 2023 BDCCB new Recruitment 2023 Apply Online for Computer Operator/Stenographer/Driver/JA posts

January 30, 2023 By Sachin Hegde

© 2023 Canara Buzz · Contributors · Privacy Policy · Terms & Conditions · Member of Digital Avatar

 

Loading Comments...